Close

Home News movie News Kannada Movies
Easyinfo-Kannada Movie News. Kannada Movie News or Kannada Film Industry news have new Kannada movie, coming soon movies, under project, Kannada actor and actress interviews, all about Kannada film Industry, Kannada cinema making and more.

Kannada Movie News



  • ಲಾಂಗು, ಮಚ್ಚು ಚಿತ್ರಗಳಿಗೆ ಗುಡ್ ಬೈ ಹೇಳಿದ ಶಿವಣ್ಣ

       (Tuesday, 18 June 2013 13:44)

    ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಲಾಂಗು, ಮಚ್ಚು ಇಲ್ಲಾ ಅಂದ್ರೆ ಆಗುತ್ತದೆಯೇ? ಓಂ ಚಿತ್ರದಲ್ಲಿ ಕೈಗೆತ್ತಿಕೊಂಡ ಲಾಂಗ್ ಅವರು ಬೇಡ ಬೇಡ ಎಂದರೂ ಅವರನ್ನು ಬಿಡುತ್ತಿಲ್ಲ. ಪ್ರತಿಯೊಬ್ಬ ನಿರ್ದೇಶಕರು ಲಾಂಗ್ ನ್ನು ಆಧಾರವಾಗಿಟ್ಟುಕೊಂಡೇ ಕಥೆ ಹೆಣೆಯುತ್ತಿದ್ದಾರೆ. ಈ ಲಾಂಗ್ ಭರಾಟೆಯಲ್ಲಿ ಶಿವಣ್ಣ ಸಾಕಷ್ಟು ಸೋತು ಹೋಗಿದ್ದಾರೆ. ಕಡೆಗೂ ಅವರು ಲಾಂಗನ್ನು ಕೆಳಗಿಡುವ ಯೋಚನೆಯನ್ನು

  • ಕನ್ನಡದ ಕೋಟ್ಯಾಧಿಪತಿಗೆ ಗೋಲ್ಡನ್ ಗರ್ಲ್ ರಮ್ಯಾ

       (Tuesday, 18 June 2013 12:22)

    ಗೋಲ್ಡನ್ ಗರ್ಲ್ ರಮ್ಯಾ ಮತ್ತೊಮ್ಮೆ ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟ್ ಗೆ ಮರಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರು ಟ್ವೀಟಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ ಎಂದಿದ್ದಾರೆ. ಯಾವಾಗ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ಮೂಲಗಳ ಪ್ರಕಾರ ಸೋಮವಾರ (ಜೂ.18)

  • ಜಿಯಾ ಖಾನ್ ಬರೆದ ಈ ಪತ್ರ ನಕಲಿಯೇ?

       (Tuesday, 18 June 2013 12:12)

    ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ ಪಂಚೋಲಿಗೆ ನಾನು ಯಾವುದೇ ಬುದ್ಧಿವಾದ ಹೇಳಿಲ್ಲ. ಅವರಿಬ್ಬರ ಲವ್ ಗೆ ನಾನು 'ಲವ್ ಗುರು' ಆಗಿರಲಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಜಿಯಾಖಾನ್ ಅವರ ಆತ್ಮಹತ್ಯೆ ಪತ್ರಗಳು ನಿಜವಲ್ಲ ನಕಲಿ ಎಂಬ ಸುದ್ದಿಯೂ ಹಬ್ಬಿದೆ. ಜಿಯಾಖಾನ್ ಆತ್ಮಹತ್ಯೆ ಪತ್ರ ಸೂರಜ್

  • ಬಿಗ್ ಬಾಸ್ ಹಿಂಬಾಗಿಲ ಮೂಲಕ ಚಂದ್ರಿಕಾ ರೀ ಎಂಟ್ರಿ

       (Tuesday, 18 June 2013 10:52)

    ಕಳೆದ ಶುಕ್ರವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ನಟಿ ಚಂದ್ರಿಕಾ ಪುನಃ ಮನೆಗೆ ಆಗಮಿಸಿದ್ದಾರೆ. ಅವರು ಮನೆಯಲ್ಲಿ ಎಷ್ಟು ದಿನ ಉಳಿಯಲಿದ್ದಾರೆ ಎಂಬ ಗುಟ್ಟನ್ನು ಬಿಗ್ ಬಾಸ್ ಬಿಟ್ಟುಕೊಟ್ಟಿಲ್ಲ. ಇಷ್ಟಕ್ಕೂ ಅವರು ಮನೆಗೆ ಪುನಃ ಬಂದಿದ್ದೇಕೆ ಎಂಬ ಪ್ರಶ್ನೆ ಮನೆಯ ಇತರೆ ಸದಸ್ಯರನ್ನೂ ಕಾಡುತ್ತಿದೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಈಗ ಪುನಃ ಅವರು

  • ಚಂದ್ರಿಕಾ ರೀ ಎಂಟ್ರಿ ಮೂಲಕ ಬ್ರಹ್ಮಾಂಡ ತತ್ತರ

       (Tuesday, 18 June 2013 10:50)

    ಎಂಬತ್ತೆರಡು ದಿನಗಳ ಬಳಿಕ ಮನೆಯಿಂದ ಹೊರಬಿದ್ದ ಚಂದ್ರಿಕಾ ಪುನಃ ಪ್ರತ್ಯಕ್ಷವಾಗಿದ್ದು 85ನೇ ದಿನ. ಮನೆಯಲ್ಲಿ ತಮ್ಮ ವಿರುದ್ಧ ಏನೆಲ್ಲಾ ಕುತಂತ್ರಗಳು ನಡೆಯುತ್ತಿವೆ ಎಂಬುದನ್ನು ಸುದೀಪ್ ತೋರಿಸಿದ್ದರು. ಈಗ ಎಲ್ಲರ ಅಸಲಿ ಮುಖಗಳು ಚಂದ್ರಿಕಾಗೆ ಗೊತ್ತಾಗಿವೆ. ಅವರು ಮೊದಲು ಬ್ರಹ್ಮಾಂಡ ಅವರನ್ನು ಕೇಳಿದ್ದೇ ಯಾಕೆ ಒಳಗೊಂದು ಹೊರಗೊಂದು ಎಂದು. ಇದಕ್ಕೆ ಉತ್ತರಿಸಲು ಬ್ರಹ್ಮಾಂಡ ಗುರುಗಳು ತಡಬಡಿಸಿದರು. ಕಡೆಗೂ

  • ಚಂದ್ರಿಕಾಗೆ ಸಿಹಿಮುತ್ತು ಕೊಟ್ಟ ಅರುಣ್ ಸಾಗರ್

       (Tuesday, 18 June 2013 10:47)

    ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಚಂದ್ರಿಕಾರ ಪುನರಾಗಮನ ಸಂತಸ ತಂದಿದೆ. ಹೇಗಿದ್ದರೂ ಅವರು ಫೈನಲ್ ವರೆಗೂ ಮನೆಯಲ್ಲಿ ಇರಬಹುದು ಎಂಬುದು ಈಗಾಗಲೆ ನಿರ್ಧಾರವಾಗಿದೆ. ಕಳೆದು ಹೋಗಿದ್ದ ಗೆಳತಿಯೊಬ್ಬಳು ಅರುಣ್ ಗೆ ಮತ್ತೆ ಸಿಕ್ಕಂತಾಗಿದೆ. ನೀವು ಏನೇನು ಮಾಡಿದಿರಿ ಎಂಬುದು ನನಗೆ ಗೊತ್ತು ಎಂದು ಚಂದ್ರಿಕಾ ಅಂದದ್ದೇ ತಡ ಬ್ರಹ್ಮಾಂಡ ಗುರುಗಳಿಗೆ ಬೆವೆತು ಹೋದರು.

  • ಬಿಗ್ ಬಾಸ್ 2ನೇ ಆವೃತ್ತಿಗೆ ಸುದೀಪ್ ಇಲ್ಲ!

       (Tuesday, 18 June 2013 09:17)

    ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಓದುಗರಂತೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ಕೂಡ ತೀರ್ಪು ನೀಡಿದ್ದಾರೆ. ಬಿಗ್ ಬಾಸ್

  • ಅರ್ಜುನ್ ಸರ್ಜಾ ಚಿತ್ರದಲ್ಲಿ ಪಾಂಡುರಂಗ ವಿಠಲ ಜಹಾಂಗೀರ್

       (Tuesday, 18 June 2013 08:21)

    ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರದೇ ಆದ "ಶ್ರೀರಾಮ್ ಫಿಲಂಸ್ ಇಂಟರ್ ನ್ಯಾಷನಲ್" ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರದ ಹೆಸರು ಅಭಿಮನ್ಯು. ಇದೊಂದು ಕನ್ನಡ, ತೆಲುಗು ಹಾಗೂ ತಮಿಳು ತ್ರಿಭಾಷಾ ಚಿತ್ರವಾಗಿದೆ. ಈ ಚಿತ್ರಕ್ಕೆ ಜೀ ಕನ್ನಡ ವಾಹಿನಿಯ 'ಪಾಂಡುರಂಗ ವಿಠಲ' ಕಾಮಿಡಿ

  • ನೀರಿನ ಬಿಲ್ ಕಟ್ಟದ ದಿಯಾ ಫೈರ್ ಟ್ವೀಟ್

       (Tuesday, 18 June 2013 06:45)

    ಹೈದರಾಬಾದ್, ಜೂ. 18: ತಮ್ಮ ನಿವಾಸದ ನೀರಿನ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವ ನಟಿ ದಿಯಾ ಮಿರ್ಜಾಗೆ ಹೈದರಾಬಾದಿನನ ಜಲ ಪೂರೈಕೆ ಮತ್ತು ಒಳ ಚರಂಡಿ ಮಂಡಳಿ ರೆಡ್ ನೋಟಿಸ್ ಜಾರಿ ಮಾಡಿದೆ. ಶುಲ್ಕ ಪಾವತಿಸದೇ ಹೋದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದೆ. ಇದರಿಂದ ಸಿಟ್ಟಿಗೆದ್ದ ದಿಯಾ ಟ್ವಿಟ್ಟರ್ ನಲ್ಲಿ 'ಫೈರ್' ಮಾಡುತ್ತಿದ್ದಾರೆ. ಇಲ್ಲಿನ ಜುಬಿಲಿ ಹಿಲ್ಸ್

  • ಶಿವಣ್ಣ ಸಿಕ್ಸ್ ಪ್ಯಾಕ್ 'ಭಜರಂಗಿ' ಶೂಟಿಂಗ್ ಡೀಟೇಲ್ಸ್

       (Tuesday, 18 June 2013 06:27)

    ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ 'ಭಜರಂಗಿ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಮೂವತ್ತು ದಿನಗಳ ಕಾಲ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ ಚಿತ್ರಕ್ಕೆ ಹೈದರಾಬಾದಿನಲ್ಲಿ ಚಿತ್ರೀಕರಣ ನಡೆದಿದೆ. ಎ.ಹರ್ಷ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಫಿಲಂ

  • ಸ್ಟಾರ್ ನಿರೂಪಕರಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸುದೀಪ್

       (Tuesday, 18 June 2013 05:44)

    ಕನ್ನಡ ಟಿವಿ ವಾಹಿನಿಯಲ್ಲಿ ಎರಡು ಪ್ರಮುಖ ರಿಯಾಲಿಟಿ ಶೋ ಆರಂಭವಾದ ನಂತರ 'ಬೆಸ್ಟ್ ಆಂಕರಿಂಗ್' ಯಾರು ಎನ್ನುವ ಪಶ್ನೆಗೆ ಹೆಚ್ಚಿನ ತೂಕ ಬಂದಿದೆ. ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ಕಾರ್ಯಕ್ರಮಗಳು ಟಿವಿ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು

  • ರಾಜಕೀಯಕ್ಕೆ ನಟ ದರ್ಶನ್ ಇಳಿಯೋದು ನಿಜನಾ?

       (Monday, 17 June 2013 12:54)

    ಈ ಪ್ರಶ್ನೆ ಸದ್ಯಕ್ಕೆ ದರ್ಶನ್ ಅಭಿಮಾನಿಗಳನ್ನೂ ಹಾಗೂ ಅವರನ್ನು ಹತ್ತಿರದಿಂದ ಬಲ್ಲವರನ್ನು ಕಾಡುತ್ತಲೇ ಇದೆ. ಸ್ವತಃ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಹೇಳುತ್ತಾರೆಂದರೆ, ಸಿನಿಮಾ ರಾಜಕೀಯಾನೇ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದಿದ್ದಾರೆ. ಇನ್ನು ರಾಜಕೀಯದ ಮಾತು ತುಂಬಾ ದೂರವಾದದ್ದು ಎಂಬುದು ಅವರ ಮಾತಿನ ಅರ್ಥ ಎಂದು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ? ತಮ್ಮ ಖಾಸಗಿ

  • ಲವ್ಲಿ ಸ್ಟಾರ್ ಪ್ರೇಮ್ ಗೆ ಅರ್ಧ 'ಚಂದ್ರ' ಪ್ರಯೋಗ

       (Monday, 17 June 2013 12:22)

    ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಹೊಸದಲ್ಲ, ನಿತ್ಯನೂತನ. ಇನ್ನೇನು ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ವಿವಾದಗಳು ತಣ್ಣಗೆ ಭುಗಿಲೇಳುತ್ತವೆ. ಈಗ ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರವೂ ವಿವಾದಕ್ಕೆ ಗುರಿಯಾಗಿದೆ. ಅದೇನು ವಿವಾದ, ಯಾಕಾಯಿತು? ಬನ್ನಿ ಒಮ್ಮೆ ನೋಡಿ ಬರೋಣ. ರೂಪಾ ಅಯ್ಯರ್ ನಿರ್ದೇಶನದ ಕನ್ನಡ, ತೆಲುಗು ಹಾಗೂ ತಮಿಳು ತ್ರಿಭಾಷಾ 'ಚಂದ್ರ' ಚಿತ್ರ ಇದೇ ಜೂ.27ಕ್ಕೆ ತೆರೆಕಾಣುತ್ತಿದೆ.

  • ಚಂದ್ರ ವಿವಾದಕ್ಕೆ ತುಪ್ಪ ಸುರಿದ ಪ್ರೇಮ್ ಕುಮಾರ್

       (Monday, 17 June 2013 12:19)

    ಪತ್ರಿಕಾಗೋಷ್ಠಿಗೆ ರೂಪಾ ಅವರು ತಮ್ಮ ಮ್ಯಾನೇಜರ್ ಮೂಲಕ ವಿಷಯವನ್ನು ನಮ್ಮ ತಂದೆಯವರಿಗೆ ತಿಳಿಸಿದ್ದಾರೆ. ಅವರು ನನ್ನನ್ನೇ ನೇರವಾಗಿ ಸಂಪರ್ಕಿಸಬಹುದಿತ್ತಲ್ಲವೇ? ನಮ್ಮನ್ನು ಕರೆಯುವುದಕ್ಕೂ ಇಷ್ಟ ಇಲ್ಲ ಎಂದ ಮೇಲೆ ನಾವು ಹೇಗೆ ಹೋಗಲು ಸಾಧ್ಯ ಎಂದಿದ್ದಾರೆ ಪ್ರೇಮ್. ಪ್ರಮೋಷನ್ ನಲ್ಲಿ ಯಶ್ ಅವರಿಗೆ ಅಗ್ರಸ್ಥಾನ ನೀಡಲಾಗಿದೆ ಎಂಬ ಬಗ್ಗೆಯೂ ಪ್ರೇಮ್ ಗರಂ ಆಗಿರುವುದು ನಿಜವೇ ಎಂದರೆ. "ನನ್ನ

  • ಬ್ರಹ್ಮಾಂಡ ಗುರೂಜಿ ಬಗ್ಗೆ ರವಿಚಂದ್ರನ್ ಕಾಮೆಂಟ್

       (Monday, 17 June 2013 10:19)

    "ಈ ಹೊತ್ತಿಗೂ ಕೆಲವೇ ಜನರನ್ನು ನಾನು ಹೋಗೋ ಬಾರೋ ಎಂದು ಸಲುಗೆಯಿಂದ ಕರೆಯುತ್ತೇನೆ. ಅದರಲ್ಲಿ ಒಬ್ಬರು ಅರ್ಜುನ್ ಸರ್ಜಾ. ಇನ್ನೊಬ್ಬರು...ಹೇಳಿದರೆ ನೀವು ಆಶ್ಚರ್ಯ ಪಡ್ತೀರಾ. ಬ್ರಹ್ಮಾಂಡ ಗುರುಗಳು..." ಹೀಗೆಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿ ಒಮ್ಮೆಲೆ ನಗೆಬಾಂಬ್ ಸಿಡಿದಂತಾಯಿತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಆತ್ಮೀಯ ಗೆಳೆಯ ಅರ್ಜುನ್ ಸರ್ಜಾ ಅವರ 'ಅಭಿಮನ್ಯು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ

  • ಪ್ರತಿಕ್ರಿಯೆ : ಚಂದ್ರಿಕಾ ರೀ ಎಂಟ್ರಿ, ಬೇಕಿರಲಿಲ್ಲ

       (Monday, 17 June 2013 10:19)

    ನಟ ಸುದೀಪ್ ನಡೆಸಿಕೊಡುತ್ತಿರುವ ಈ ಟಿವಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ತನ್ನ "ಠೀವಿ" ಕಳೆದುಕೊಳ್ಳುತ್ತಿದೆ. ಅನಗತ್ಯ ಟ್ವಿಸ್ಟ್ ನೀಡುವ ಭರದಲ್ಲಿ ತನ್ನ ನೆಚ್ಚಿನ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದೆಯೇ? ಒನ್ ಇಂಡಿಯಾ ಕನ್ನಡ ಓದುಗರ ಪ್ರತಿಕ್ರಿಯೆ ನೋಡಿದರೆ ಈ ಪ್ರಶ್ನೆಗೆ ಉತ್ತರ ಹೌದು ಎನ್ನಬಹುದು. ಗ್ರ್ಯಾಂಡ್ ಫಿನಾಲೆ ತನಕ ಸಾಕಷ್ಟು ಕುತೂಹಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ

  • ಡಿಂಪಲ್ ಸ್ಟಾರ್ ದಿಗಂತ್ 'ಒಂದೂರಲ್ಲಿ ಒಬ್ಬ ರಾಜ ಇದ್ದ'

       (Monday, 17 June 2013 07:32)

    ತೂಗುದೀಪ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾದ 'ಬುಲ್ ಬುಲ್' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥೆ 'ಒಂದೂರಲ್ಲಿ ಒಬ್ಬ ರಾಜ ಇದ್ದ' ಎಂಬ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಶ್ರಾವಣಮಾಸದ ವರಮಹಾಮಲಕ್ಷ್ಮೀ ಹಬ್ಬದ ಶುಭದಿನದಂದು ಈ ಚಿತ್ರ ಆರಂಭವಾಗಲಿದೆ. ಮೀನಾತೂಗುದೀಪ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. 'ಬುಲ್ ಬುಲ್' ಚಿತ್ರದ ಮೂಲಕ ತಂತ್ರಜ್ಞರನ್ನು

  • ಜೀ ಕನ್ನಡದಲ್ಲಿ ಮೊದಲ ಮಿನಿ ಧಾರಾವಾಹಿ

       (Monday, 17 June 2013 06:40)

    ಕನ್ನಡ ಕಿರುತೆರೆಯ 'ಮೆಗಾ' ಧಾರಾವಾಹಿಗಳ ಮಧ್ಯೆ ಹೊಸ ಮಿಂಚೊಂದು ಮಿನುಗಲು ಶುರುವಾಗಿದೆ. ಅದೇ 'ಜೀ ಕನ್ನಡ'ದ ಹೊಚ್ಚ ಹೊಸ ಪ್ರಯೋಗ 'ಮಿನಿ ಧಾರಾವಾಹಿ'. ಇದರ ಮೊದಲ ಯತ್ನವಾಗಿ ಜೂನ್ 24 ರಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿರುವ ಮಿನಿ ಧಾರಾವಾಹಿ 'ಭಲೆ ಬಸವ'. ಕನ್ನಡದ ನಾಲ್ಕು ಮುಖ್ಯ ಮನರಂಜನಾ ಚಾನೆಲ್ ಗಳಲ್ಲಿ, ಈಗ 40 ಕ್ಕೂ

  • ಜಿಯಾ- ಸೂರಜ್ ವಿರಸಕ್ಕೂ ಸಲ್ಮಾನ್ ಕಾರಣವಲ್ಲ

       (Monday, 17 June 2013 06:15)

    ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ ಪಂಚೋಲಿಗೆ ನಾನು ಯಾವುದೇ ಬುದ್ಧಿವಾದ ಹೇಳಿಲ್ಲ. ಅವರಿಬ್ಬರ ಲವ್ ಗೆ ನಾನು 'ಲವ್ ಗುರು' ಆಗಿರಲಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. ಜಿಯಾಖಾನ್ ಮತ್ತು ಸೂರಜ್ ಪಾಂಚೋಲಿ ಪ್ರೇಮ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರ ಹೆಸರು ತಳುಕುಹಾಕಿಕೊಂಡಿರುವ ಕುರಿತು ಸಲ್ಮಾನ್

  • ದುನಿಯಾ ಸೂರಿಯ ಸುಕ್ಕಾ 'ಕಡ್ಡಿಪುಡಿ' ಯಶಸ್ಸಿನ ಕಥೆ

       (Monday, 17 June 2013 04:28)

    ಸೇಫ್ ಗೇಂ ಆಡೋಕೆ ನನಗೆ ಇಷ್ಟವಿಲ್ಲ, ನಾನು ಏನಿದ್ದರೂ ರಿಸ್ಕ್ ತೆಗೆದುಕೊಂಡೇ ಫಿಲಂ ಮಾಡೋದು. ಅದು ನನ್ನ ಮೊದಲ ದುನಿಯಾ ಚಿತ್ರವಿರಲಿ, ಕಡ್ಡಿಪುಡಿ ಚಿತ್ರವಿರಲಿ ಎನ್ನುತ್ತಾರೆ ನಿರ್ದೇಶಕ ದುನಿಯಾ ಸೂರಿ. ಚಿತ್ರಕ್ಕೆ ಸ್ಕ್ರಿಪ್ಟ್, ಚಿತ್ರಕಥೆ ಬರೆದು ನಿರ್ಮಾಪಕರಿಗೆ ವಿವರಿಸುತ್ತಿದ್ದ ಸಮಯದಲ್ಲೇ ನಾನು ಇದೊಂದು ಡ್ರೈ format ಚಿತ್ರ. ಚಿತ್ರ ಗೆಲ್ಲುತ್ತೆ ಅನ್ನೋ ಗ್ಯಾರಂಟಿ ಕೊಡೋಕಾಗಲ್ಲಾ ಎಂದು

Easyinfo-Kannada Movie News. Kannada Movie News or Kannada Film Industry news have new Kannada movie, coming soon movies, under project, Kannada actor and actress interviews, all about Kannada film Industry, Kannada cinema making and more.