(Wednesday, 19 June 2013 12:51)
'ಪರಮಾತ್ಮ' ಚಿತ್ರದ "ಕತ್ನಲ್ಲಿ ಕರಡೀಗೆ ಜಾಮೂನು ತಿನ್ಸಕ್ಕೆ ಹೋಗ್ಬಾರ್ದು ರೀ..." ಹಾಡಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದ ಅಚ್ಚಗನ್ನಡದ ಬೆಡಗಿ ಶ್ವೇತಾ ಪಂಡಿತ್. ತಮಿಳು ಹಾಗೂ ತೆಲುಗಿನ ತಲಾ ಒಂದೊಂದು ಚಿತ್ರದಲ್ಲಿ ಅಭಿನಯಿಸುವ ಮೂಲಕ ಈಗವರು ತ್ರಿಭಾಷಾ ತಾರೆಯಾಗಿ ಬೆಳಗುತ್ತಿದ್ದಾರೆ. ಇತ್ತೀಚೆಗೆ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡ ತಾರೆ. ಕೇವಲ 21
(Wednesday, 19 June 2013 12:47)
7. ಬಿಗ್ ಬಾಸ್ ಸೀಸನ್ 2ಗೆ ಅವಕಾಶ ಸಿಕ್ಕಿದರೆ ಹೋಗುತ್ತೀರಾ? ಖಂಡಿತ ಹೋಗುತ್ತೇನೆ. ಆದರೆ ಸೀಸನ್ 2ರಲ್ಲಿ ಸುದೀಪ್ ಇರುವುದಿಲ್ಲ ಎಂಬುದು ನಿಜಕ್ಕೂ ಬೇಸರ ತರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸುದಿಪ್ ಅವರೇ ಸೂಕ್ತ. ಅವರ ಗಾಂಭೀರ್ಯ, ನಿರೂಪಣಾ ಶೈಲಿ ನೋಡಿರುವ ನಮಗೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದು ಕಷ್ಟ. 8. ಕೇಸ್ ನಂಬರ್ 18/9 ಚಿತ್ರದಲ್ಲಿನ
(Wednesday, 19 June 2013 10:57)
ಎಂಟರ್ಟೇನ್ಮೆಂಟ್ ಟಿಆರ್ಪಿಯಲ್ಲಿ ಎಲ್ಲ ಚಾನಲ್ಲುಗಳನ್ನು ಸದೆಬಡಿದಿರುವ ಜನಪ್ರಿಯ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್' ಎರಡನೇ ಆವೃತ್ತಿಗೆ 'ಕಿಚ್ಚ' ಸುದೀಪ್ ಇರುವುದಿಲ್ಲ ಎಂಬ ಸುದ್ದಿ ಸ್ಫೋಟಗೊಂಡಂತೆ ಅವರ ಸ್ಥಾನ ತುಂಬುವವರು ಯಾರು ಎಂಬ ಬಗ್ಗೆ ಇಂಟರ್ನೆಟ್ಟಿನಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. 'ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ, ಅವರ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ' ಅಂತ
(Wednesday, 19 June 2013 09:47)
ಬೆಳ್ಳಿ ಪರದೆಯ ಮೇಲೆ ನಮ್ಮನ್ನು ರಂಜಿಸುವ ಕಲಾವಿದರ ವಿದ್ಯಾರ್ಹತೆ ಏನು? ಬಣ್ಣದ ಲೋಕದಲ್ಲಿ ನೆಲೆ ಕಾಣುವ ಸಲುವಾಗಿ ಕನಸು ಹೊತ್ತು ಬರುವ ಸೆಲೆಬ್ರಿಟಿಗಳು ತಮ್ಮಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿಲ್ಲವೇ? ಓದು ತಲೆಗೆ ಹತ್ತದೇ, ಬಣ್ಣದ ಲೋಕದ ಆಕರ್ಷಣೆಗೆ ಬಿದ್ದು ಶಾಲೆಗೆ ಚಕ್ಕರ್ ಹೊಡೆದು ಸಿನಿಮಾರಂಗದಲ್ಲಿ ಕಲಾವಿದರು ನೆಲೆ ಕಂಡ ಉದಾಹರಣೆಗಳು ನಮ್ಮ ಮುಂದೆ ಬಹಳಷ್ಟಿವೆ.
(Wednesday, 19 June 2013 09:36)
ತಮ್ಮ ಅಂದ ಚೆಂದ, ವೈಯಾರ ಶೃಂಗಾರದ ಮೂಲಕ ವಿಶ್ವದಾದ್ಯಂತ ಕಲಾರಸಿಕರ ನಿದ್ದೆಗೆಡಿಸಿದ ತಾರೆ ಈಕೆ. ಆಕೆ ಅಭಿನಯ ಸ್ಟೀಮಿ ಸೀನ್ ಗಳನ್ನು ಕಲಾ ರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದ್ದೂ ಉಂಟು. ಈಕೆ ಬೇರಾರು ಅಲ್ಲ ಹಾಲಿವುಡ್ ಹಾಟ್ ತಾರೆ ಜೆನ್ನಿಫರ್ ಅನಿಸ್ಟನ್. ಈಕೆಯ ಕುರಿತ ತಾಜಾ ಸಮಾಚಾರವೊಂದು ಹಾಲಿವುಡ್ ವಲಯದಲ್ಲಿ ಭಾರಿ ಸಪ್ಪಳ ಮಾಡಿದೆ.
(Wednesday, 19 June 2013 07:57)
ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ 86ನೇ ದಿನಕ್ಕೆ ಅಡಿಯಿಟ್ಟಿದೆ. ಮನೆಯಲ್ಲಿರುವ ಐದು ಮಂದಿಗೆ ಈ ಬಾರಿ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದರು. ಅದೇನೆಂದರೆ ಉಲ್ಟಾ ಪಲ್ಟಾ ಟಾಸ್ಕ್. ಅದರ ಪ್ರಕಾರ ಮಹಿಳಾ ಸ್ಪರ್ಧಿಗಳು ಪಂಚೆ, ಶರ್ಟ್ ಧರಿಸಬೇಕು. ಪುರುಷರು ಸೀರೆ, ರವಿಕೆ ತೊಡಬೇಕು. ಈ ಟಾಸ್ಕ್ ನಿಯಮಗಳ ಪ್ರಕಾರ ಪುರುಷ
(Wednesday, 19 June 2013 07:54)
ಒಂದು ಸುದೀಪ್ ಅವರ ಚಂದು ಚಿತ್ರದ ಸೊಂಟ ಸೂಪರು ಆದರೆ ಬಾರಿ ಡೇಂಜರು ಹಾಗೂ ಹಳೆಯ ಐಟಂ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಹಾಡು ಹಾಗೂ ಸಿಂಗಾರಿ ಯಾರೇ ನೀ ಬುಲ್ ಬುಲ್ ಎಂಬ ಹಾಡಿಗೆ ಎಲ್ಲರೂ ಹೆಜ್ಜೆ ಹಾಕಿದರು. ಇವಿಷ್ಟೂ ಹಾಡುಗಳಲ್ಲಿ ಮೈಮರೆತು ಕುಣಿದವರೆಂದರೆ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ. ಒಂದು ಐಟಂ
(Wednesday, 19 June 2013 07:37)
ಹಿಂದಿ ಚಿತ್ರರಂಗದ ತಾರೆಯರು ಬರೀ ತಳಕು ಬಳಕು ಜೀವನ ನಡೆಸುವುದರಲ್ಲೇ ನಿಸ್ಸೀಮರು ಎಷ್ಟೋ ಮಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ ಎನ್ನುವ ಮಾತಿದೆ. ಆದರೆ, ಈ ಚಿತ್ರಸರಣಿ ಲೇಖನ ಓದಿದ ಮೇಲೆ ನಿಮ್ಮ ಅಭಿಪ್ರಾಯ ಖಂಡಿತ ಬದಲಾಗಲಿದೆ. ಹಿಂಚಿ ಚಿತ್ರರಂಗದಲ್ಲಿ ಒಂದು ಚಾನ್ಸ್ ಸಿಕ್ಕರೆ ಸಾಕು ಓದಿಗೆ ತಿಲಾಂಜಲಿ ನೀಡುವೆ ಎನ್ನುವ ಕಾಲದಲ್ಲೂ ಯಶಸ್ಸು ಗಳಿಸಿರುವ
(Wednesday, 19 June 2013 06:13)
ರೂಪಾ ಅಯ್ಯರ್ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಶ್ರೀಯಾ ಸರನ್ ಮುಖ್ಯಭೂಮಿಕೆಯಲ್ಲಿರುವ ಚಂದ್ರ ಚಿತ್ರ ಇದೇ ಜೂನ್ 27ರಂದು ತೆರೆಗೆ ಅಪ್ಪಳಿಸುತ್ತಿದೆ. ಕರ್ನಾಟಕದ ವಿತರಣೆ ಹಕ್ಕು ಎಚ್ ಡಿ ಗಂಗರಾಜು ಅವರ ಪಾಲಾಗಿದೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್ ಚಿತ್ರಗಳ ವಿತರಣೆ ಹಕ್ಕುಗಳನ್ನು ಪಡೆದು ಹೆಸರಾದ ಗಂಗಾರಾಜು ಈ
(Tuesday, 18 June 2013 13:44)
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಲಾಂಗು, ಮಚ್ಚು ಇಲ್ಲಾ ಅಂದ್ರೆ ಆಗುತ್ತದೆಯೇ? ಓಂ ಚಿತ್ರದಲ್ಲಿ ಕೈಗೆತ್ತಿಕೊಂಡ ಲಾಂಗ್ ಅವರು ಬೇಡ ಬೇಡ ಎಂದರೂ ಅವರನ್ನು ಬಿಡುತ್ತಿಲ್ಲ. ಪ್ರತಿಯೊಬ್ಬ ನಿರ್ದೇಶಕರು ಲಾಂಗ್ ನ್ನು ಆಧಾರವಾಗಿಟ್ಟುಕೊಂಡೇ ಕಥೆ ಹೆಣೆಯುತ್ತಿದ್ದಾರೆ. ಈ ಲಾಂಗ್ ಭರಾಟೆಯಲ್ಲಿ ಶಿವಣ್ಣ ಸಾಕಷ್ಟು ಸೋತು ಹೋಗಿದ್ದಾರೆ. ಕಡೆಗೂ ಅವರು ಲಾಂಗನ್ನು ಕೆಳಗಿಡುವ ಯೋಚನೆಯನ್ನು
(Tuesday, 18 June 2013 12:22)
ಗೋಲ್ಡನ್ ಗರ್ಲ್ ರಮ್ಯಾ ಮತ್ತೊಮ್ಮೆ ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟ್ ಗೆ ಮರಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರು ಟ್ವೀಟಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ ಎಂದಿದ್ದಾರೆ. ಯಾವಾಗ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ಮೂಲಗಳ ಪ್ರಕಾರ ಸೋಮವಾರ (ಜೂ.18)
(Tuesday, 18 June 2013 12:12)
ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ ಪಂಚೋಲಿಗೆ ನಾನು ಯಾವುದೇ ಬುದ್ಧಿವಾದ ಹೇಳಿಲ್ಲ. ಅವರಿಬ್ಬರ ಲವ್ ಗೆ ನಾನು 'ಲವ್ ಗುರು' ಆಗಿರಲಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ ಬೆನ್ನಲ್ಲೇ ಜಿಯಾಖಾನ್ ಅವರ ಆತ್ಮಹತ್ಯೆ ಪತ್ರಗಳು ನಿಜವಲ್ಲ ನಕಲಿ ಎಂಬ ಸುದ್ದಿಯೂ ಹಬ್ಬಿದೆ. ಜಿಯಾಖಾನ್ ಆತ್ಮಹತ್ಯೆ ಪತ್ರ ಸೂರಜ್
(Tuesday, 18 June 2013 10:52)
ಕಳೆದ ಶುಕ್ರವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದ ನಟಿ ಚಂದ್ರಿಕಾ ಪುನಃ ಮನೆಗೆ ಆಗಮಿಸಿದ್ದಾರೆ. ಅವರು ಮನೆಯಲ್ಲಿ ಎಷ್ಟು ದಿನ ಉಳಿಯಲಿದ್ದಾರೆ ಎಂಬ ಗುಟ್ಟನ್ನು ಬಿಗ್ ಬಾಸ್ ಬಿಟ್ಟುಕೊಟ್ಟಿಲ್ಲ. ಇಷ್ಟಕ್ಕೂ ಅವರು ಮನೆಗೆ ಪುನಃ ಬಂದಿದ್ದೇಕೆ ಎಂಬ ಪ್ರಶ್ನೆ ಮನೆಯ ಇತರೆ ಸದಸ್ಯರನ್ನೂ ಕಾಡುತ್ತಿದೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಈಗ ಪುನಃ ಅವರು
(Tuesday, 18 June 2013 10:50)
ಎಂಬತ್ತೆರಡು ದಿನಗಳ ಬಳಿಕ ಮನೆಯಿಂದ ಹೊರಬಿದ್ದ ಚಂದ್ರಿಕಾ ಪುನಃ ಪ್ರತ್ಯಕ್ಷವಾಗಿದ್ದು 85ನೇ ದಿನ. ಮನೆಯಲ್ಲಿ ತಮ್ಮ ವಿರುದ್ಧ ಏನೆಲ್ಲಾ ಕುತಂತ್ರಗಳು ನಡೆಯುತ್ತಿವೆ ಎಂಬುದನ್ನು ಸುದೀಪ್ ತೋರಿಸಿದ್ದರು. ಈಗ ಎಲ್ಲರ ಅಸಲಿ ಮುಖಗಳು ಚಂದ್ರಿಕಾಗೆ ಗೊತ್ತಾಗಿವೆ. ಅವರು ಮೊದಲು ಬ್ರಹ್ಮಾಂಡ ಅವರನ್ನು ಕೇಳಿದ್ದೇ ಯಾಕೆ ಒಳಗೊಂದು ಹೊರಗೊಂದು ಎಂದು. ಇದಕ್ಕೆ ಉತ್ತರಿಸಲು ಬ್ರಹ್ಮಾಂಡ ಗುರುಗಳು ತಡಬಡಿಸಿದರು. ಕಡೆಗೂ
(Tuesday, 18 June 2013 10:47)
ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಚಂದ್ರಿಕಾರ ಪುನರಾಗಮನ ಸಂತಸ ತಂದಿದೆ. ಹೇಗಿದ್ದರೂ ಅವರು ಫೈನಲ್ ವರೆಗೂ ಮನೆಯಲ್ಲಿ ಇರಬಹುದು ಎಂಬುದು ಈಗಾಗಲೆ ನಿರ್ಧಾರವಾಗಿದೆ. ಕಳೆದು ಹೋಗಿದ್ದ ಗೆಳತಿಯೊಬ್ಬಳು ಅರುಣ್ ಗೆ ಮತ್ತೆ ಸಿಕ್ಕಂತಾಗಿದೆ. ನೀವು ಏನೇನು ಮಾಡಿದಿರಿ ಎಂಬುದು ನನಗೆ ಗೊತ್ತು ಎಂದು ಚಂದ್ರಿಕಾ ಅಂದದ್ದೇ ತಡ ಬ್ರಹ್ಮಾಂಡ ಗುರುಗಳಿಗೆ ಬೆವೆತು ಹೋದರು.
(Tuesday, 18 June 2013 09:17)
ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಓದುಗರಂತೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ಕೂಡ ತೀರ್ಪು ನೀಡಿದ್ದಾರೆ. ಬಿಗ್ ಬಾಸ್
(Tuesday, 18 June 2013 08:21)
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರದೇ ಆದ "ಶ್ರೀರಾಮ್ ಫಿಲಂಸ್ ಇಂಟರ್ ನ್ಯಾಷನಲ್" ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರದ ಹೆಸರು ಅಭಿಮನ್ಯು. ಇದೊಂದು ಕನ್ನಡ, ತೆಲುಗು ಹಾಗೂ ತಮಿಳು ತ್ರಿಭಾಷಾ ಚಿತ್ರವಾಗಿದೆ. ಈ ಚಿತ್ರಕ್ಕೆ ಜೀ ಕನ್ನಡ ವಾಹಿನಿಯ 'ಪಾಂಡುರಂಗ ವಿಠಲ' ಕಾಮಿಡಿ
(Tuesday, 18 June 2013 06:45)
ಹೈದರಾಬಾದ್, ಜೂ. 18: ತಮ್ಮ ನಿವಾಸದ ನೀರಿನ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವ ನಟಿ ದಿಯಾ ಮಿರ್ಜಾಗೆ ಹೈದರಾಬಾದಿನನ ಜಲ ಪೂರೈಕೆ ಮತ್ತು ಒಳ ಚರಂಡಿ ಮಂಡಳಿ ರೆಡ್ ನೋಟಿಸ್ ಜಾರಿ ಮಾಡಿದೆ. ಶುಲ್ಕ ಪಾವತಿಸದೇ ಹೋದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದೆ. ಇದರಿಂದ ಸಿಟ್ಟಿಗೆದ್ದ ದಿಯಾ ಟ್ವಿಟ್ಟರ್ ನಲ್ಲಿ 'ಫೈರ್' ಮಾಡುತ್ತಿದ್ದಾರೆ. ಇಲ್ಲಿನ ಜುಬಿಲಿ ಹಿಲ್ಸ್
(Tuesday, 18 June 2013 06:27)
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ 'ಭಜರಂಗಿ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಮೂವತ್ತು ದಿನಗಳ ಕಾಲ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ ಚಿತ್ರಕ್ಕೆ ಹೈದರಾಬಾದಿನಲ್ಲಿ ಚಿತ್ರೀಕರಣ ನಡೆದಿದೆ. ಎ.ಹರ್ಷ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಫಿಲಂ
(Tuesday, 18 June 2013 05:44)
ಕನ್ನಡ ಟಿವಿ ವಾಹಿನಿಯಲ್ಲಿ ಎರಡು ಪ್ರಮುಖ ರಿಯಾಲಿಟಿ ಶೋ ಆರಂಭವಾದ ನಂತರ 'ಬೆಸ್ಟ್ ಆಂಕರಿಂಗ್' ಯಾರು ಎನ್ನುವ ಪಶ್ನೆಗೆ ಹೆಚ್ಚಿನ ತೂಕ ಬಂದಿದೆ. ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ಕಾರ್ಯಕ್ರಮಗಳು ಟಿವಿ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು