Close
logo.jpg

KANNADA MOVIE News


Bookmark and Share

Oneindia.in - thatsKannada Movies

09/08/2010 12:37 PM

ಈ ವಾರ ಜೊತೆ ಜೊತೆಯಲ್ಲಿ ತೆರೆಗೆ ಮೂರು ಚಿತ್ರಗಳು

ಕಳೆದ ವಾರ ಬಿಡುಗಡೆಗೊಂಡ 'ಪಂಚರಂಗಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡು ರಾಜ್ಯdದಾದ್ಯಂತ ಮುನ್ನಡೆಯುತ್ತಿದೆ. ಈ ಮಧ್ಯೆ ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರವೇ ಪೈಪೋಟಿಯಂತೆ ಈ ವಾರ ಮತ್ತೆ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.ಸೆ.9ರಂದು ನಂಜನಗೂಡು ನಂಜುಂಡ: 'ಪಯಣ' ಖ್ಯಾತಿಯ ಹಾಸ್ಯನಟ ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಕ್ಕೆ ಮಲಯಾಳಂ ನಟಿ ಹಂಸಿಣಿ ನಾಯಕಿ. ದೇವರಾಜ್ ಪ್ರಮುಖ
 

09/08/2010 10:22 AM

ದಿಢೀರಂತ ಹೋಗುವಂತಹದ್ದೇನಾಗಿತ್ತು ಮುರಳಿಗೆ

ಬಹುಭಾಷಾ ನಟ ಮುರಳಿ ಇಷ್ಟು ಬೇಗ ಕಣ್ಮರೆಯಾಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಅವರದು ದಿಢೀರಂತ ಹೋಗುವ ವಯಸ್ಸು ಅಲ್ಲ. ಆದರೆ ಆ ಜವರಾಯ ಅವರನ್ನು ತನ್ನ ಬಳಿಗೆ ಬಹುಬೇಗ ಕರೆದುಕೊಂಡು ಬಿಟ್ಟಿದ್ದಾನೆ. ಈಗ ಉಳಿದಿರುವುದು ಅವರು ನೆನಪುಗಳು ಮಾತ್ರ. ಸುದೀರ್ಘ ಸಮಯದ ಬಳಿಕ ಮುರಳಿ ತಮಿಳು ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದರು. ಆ ಚಿತ್ರದ ಹೆಸರು 'ಏನ್ ರಾಸಿ ನಲ್ಲ
 

09/08/2010 09:35 AM

ಮುರಳಿ ನೆನಪು: ಹೀರೋ ಹೀರೋ ನಾನೆ ನಾನೆ ನಾನೇ

ಸಿದ್ದಲಿಂಗಯ್ಯ ಅವರ ಪುತ್ರ ಮುರಳಿ(46) ಬುಧವಾರ ಮುಂಜಾನೆ ಅಸ್ತಂಗತರಾಗಿದ್ದಾರೆ. ಆದರೆ ಅವರು ನೆನಪು ಮಾತ್ರ ಸದಾ ಹಸಿರು. ಎಂಬತ್ತರ ದಶಕದಲ್ಲಿ ತೆರೆಕಂಡ 'ಅಜಯ್' ಚಿತ್ರದ ಈ ಹಾಡು ಕೇಳಿದರೆ ಇಂದಿಗೂ ಹುಡುಗಿಯರು ಪುಳಕಿತರಾಗುತ್ತಾರೆ. ಹುಡುಗರ ಉತ್ಸಾಹ ಇಮ್ಮಡಿಸುತ್ತದೆ. ಈ ಚಿತ್ರದ ನಾಯಕ ನಟ ಮುರಳಿ. ಅವರು ಹೀರೋ ಹೀರೋ ಹೀರೋ...ನಾನೆ ನಾನೆ ನಾನೆ...ಎಂದು ಹಾಡುತ್ತಿದ್ದರೆ ಕಾಲ ಹಿಂದಕ್ಕೆ
 

09/08/2010 06:49 AM

ಹೊಸ ವಿವಾದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ 2008-09ನೇ ಸಾಲಿನ ಅಧ್ಯಕ್ಷರಾಗಿದ್ದ ಹಿರಿಯ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಪ್ರಣಯ ರಾಜ ಶ್ರೀನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೆ ಕರ್ನಾಟಕ ಸರ್ಕಾರ ಭಾರ್ಗವ ಅವರನ್ನು ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ
 

09/08/2010 05:14 AM

ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಇನ್ನಿಲ್ಲ

ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರ ಹಾಗೂ ಬಹುಭಾಷಾ ನಟ ಮುರಳಿ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಬುಧವಾರ(ಸೆ.8) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ನಸುಕಿನ 4 ಗಂಟೆ ಸಮಯದಲ್ಲಿ ಅವರು ಸಾವಪ್ಪ್ಪಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಮುರಳಿ ಗುರುತಿಸಿಕೊಂಡಿದ್ದರು. ಭಾನುವಾರವಷ್ಟೆ ಅವರ ಮಗಳ ನಿಶ್ಚಿತಾರ್ಥ ನಡೆದಿತ್ತು. ಕನ್ನಡದ 'ಪ್ರೇಮ
 

09/07/2010 12:14 PM

ಕಲ್ಯಾಣ್ ಜ್ಯೂವೆಲರ್ಸ್ ರಾಯಭಾರಿ ಹ್ಯಾಟ್ರಿಕ್ ಹೀರೋ

ಪ್ರಸಿದ್ಧ ಚಿನ್ನಾಭರಣ ಮಾರಾಟ ಮಳಿಗೆ ಕಲ್ಯಾಣ್ ಜ್ಯೂವೆಲರ್ಸ್ ಕರ್ನಾಟಕದಲ್ಲಿ ತನ್ನ ಶಾಖೆಗಳನ್ನು ತೆರೆಯಲು ಮುಂದಾಗಿದೆ. ತಮ್ಮ ಸಂಸ್ಥೆಗೆ ಕರ್ನಾಟಕದ ರಾಯಭಾರಿಯನ್ನಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೇಮಿಸಿಕೊಂಡಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕಲ್ಯಾಣ್ ಜ್ಯೂವೆಲರ್ಸ್ 19 ಶಾಖೆಗಳನ್ನು ಹೊಂದಿದೆ. ಈಗ ಕರ್ನಾಟಕದಲ್ಲಿ 20 ಶಾಖೆಗಳನ್ನು ಆರಂಭಿಸುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ಕಲ್ಯಾಣ್ ರಮಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ
 

09/07/2010 10:15 AM

ಕನ್ನಡದಲ್ಲಿ ಇಲಿಯಾನಾ ಸಂಭಾವನೆ ಎಷ್ಟು ಗೊತ್ತೆ?

'ಹುಡುಗ ಹುಡುಗಿ' ಚಿತ್ರದ ಮೂಲಕ ತೆಲುಗು ಸಿನಿಮಾ ತಾರೆ ಇಲಿಯಾನಾ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಚಿತ್ರದ ಹಾಡೊಂದರಲ್ಲಿ ಕುಣಿದಿರುವ ಅವರು ಧ್ಯಾನ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವರು ಇಂದ್ರಜಿತ್ ಲಂಕೇಶ್.ಚಿತ್ರದ ಮುಖ್ಯ ಭೂಮಿಕೆಯಲ್ಲಿ ಲೇಖಾ ವಾಷಿಂಗ್ಟನ್ ಸಹ ಅಭಿನಯಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ.ಇಲಿಯಾನಾ ಅಭಿನಯಿಸಿರುವ
 

09/07/2010 09:25 AM

ಮ್ಯಾಚ್ ಫಿಕ್ಸಿಂಗ್‌ನಲ್ಲಿ ಬಾಲಿವುಡ್ ನಟಿ ನಂಟು

ಕ್ರಿಕೆಟ್ ಜಗತ್ತಿಗೆ ಅಪ್ಪಳಿಸಿರುವ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಾಲಿವುಡ್ ನಟಿ ನೀತು ಚಂದ್ರ ಹೆಸರು ಕೇಳಿಬಂದಿದೆ. ಪಾಕಿಸ್ತಾನದ ಬೌಲರ್ ಮೊಹಮ್ಮದ್ ಆಸಿಫ್ ಜೊತೆ ಈಕೆ ಸಂಪರ್ಕ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದರೆ ನೀತೂ ಚಂದ್ರ ಮಾತ್ರ ತಮ್ಮ ಮೇಲಿನ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ."ಮೊಹಮ್ಮದ್ ಆಸಿಫ್ ಅಥವಾ ಇನ್ಯಾವುದೇ ಪಾಕ್ ಆಟಗಾರನ ಬಗ್ಗೆ ನೀತುಗೆ ವೈಯಕ್ತಿಕವಾಗಿ ಗೊತ್ತಿಲ್ಲ. ಮ್ಯಾಚ್
 

09/07/2010 06:33 AM

ಬ್ಯಾಂಕಾಕ್‌ನಲ್ಲಿ ಜಿಂಕೆಮರಿ ರೇಖಾ ಪ್ರೇಮ ಚಂದ್ರಮ

ಜೇನುಕಲ್ಲು ಚಿತ್ರಾಲಯ ಲಾಂಛನದಲ್ಲಿ ಯು.ಇ.ಗಣೇಶ್, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್‌ಕುಮಾರ್‌ಶಿಂಧೆ ನಿರ್ಮಿಸುತ್ತಿರುವ 'ಪ್ರೇಮ ಚಂದ್ರಮ' ಚಿತ್ರದ ನಾಲ್ಕು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ಸೆಪ್ಟೆಂಬರ್ ತಿಂಗಳ 18ರಿಂದ ಆರಂಭವಾಗಲಿದೆ. ಕಿರಣ್, ರಘುಮುಖರ್ಜಿ, ರೇಖಾ ಹಾಗೂ ವಿದೇಶಿ ನರ್ತಕರ ಅಭಿನಯದಲ್ಲಿ ಒಟ್ಟು ಹನ್ನೆರಡು ದಿನಗಳ ಕಾಲ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೆಶಕ ಶಾಹುರಾಜ್ ಶಿಂಧೆ ತಿಳಿಸಿದ್ದಾರೆ.
 

09/07/2010 05:49 AM

ರೀರೆಕಾರ್ಡಿಂಗ್‌ನಲ್ಲಿ ರಂಗಪ್ಪ ಹೋಗ್ಬಿಟ್ನಾ

ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಮಹೇಶ್ ಕೊಠಾರಿ ಹಾಗೂ ಬಿ.ಎಚ್.ಬಾಷಾ ರವರ ಆಶೀರ್ವಾದದೊಂದಿಗೆ ಶಾಂತಾ ಎಂಟರ್ ಪ್ರೈಸಸ್ ಮೂಲಕ ಎನ್.ರವಿಕುಮಾರ್ ನಿರ್ಮಿಸುತ್ತಿರುವ ‘ರಂಗಪ್ಪ ಹೋಗ್ಬಿಟ್ನಾ ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರ ಡಿಟಿಎಸ್ ತಂತ್ರಜ್ಞಾನದಿಂದ ಶೃಂಗಾರಗೊಳ್ಳಲಿದ್ದು, ಮಾಸಾಂತ್ಯಕ್ಕೆ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ ಎಂದು ನಿರ್ದೇಶಕ ಎಂ.ಎಲ್.ಪ್ರಸನ್ನ ತಿಳಿಸಿದ್ದಾರೆ. ಹಾಸ್ಯಪ್ರಧಾನ ಈ ಚಿತ್ರದ ನಾಯಕನಾಗಿ ರಮೇಶ್
 

09/06/2010 12:19 PM

ಬ್ಯಾಂಕಾಕ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಸ್ವಮೇಕ್ ಚಿತ್ರ 'ಮದುವೆ ಮನೆ'. ಈಗ ಈ ಚಿತ್ರದ ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ. ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, 24ಜನರ ತಂಡ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದೆ.ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಗಣೇಶ್ ನಾಯಕನಾಗಿ
 

09/06/2010 10:46 AM

ಜೂನಿಯರ್ ಎನ್ಟಿಆರ್ ಅಂಗಿ ಬೆಲೆ ರು.20 ಲಕ್ಷ!

ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಮದುವೆ ಈಗಾಗಲೆ ಸಾಕಷ್ಟು ಸುದ್ದಿಯಾಗಿದೆ. ಲಕ್ಷ್ಮಿ ಪ್ರಶಾಂತಿ ಎಂಬ ಕನ್ಯೆಯ ಕೈಹಿಡಿಯುತ್ತಿರುವ ಎನ್ಟಿಆರ್ ಮದುವೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ವರದಕ್ಷಿಣೆ ಎಂದು ಈಗಾಗಲೆ ರು.500 ಕೋಟಿ ತೆಗೆದುಕೊಂಡಿರುವ ಸುದ್ದಿ ಬೇರೆ ಇದೆ. ಈಗ ರು.20 ಲಕ್ಷಗಳಲ್ಲಿ ಅಂಗಿ ಹೊಲಿಸುತ್ತಿದ್ದಾನೆ ಈ ಪುಣ್ಯಾತ್ಮ. ಅದು ಅಂತಿಂಥ ಅಂಗಿ ಅಲ್ಲ ಚಿನ್ನದ ಅಂಗಿ!
 

09/06/2010 09:58 AM

ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು ಏಕೆ?

ಸಂಜಯ್ ದತ್, ಕಂಗನಾ ರನೌತ್ ಮತ್ತು ಇರ್ಫಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ 'ನಾಕ್ ಔಟ್' ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಸಾಹಸ ಪ್ರಧಾನ ಈ ಚಿತ್ರದ ಟ್ರೈಲರ‍್ನ್ನು ಸೆನ್ಸಾರ್ ಮಂಡಳಿ ನಿಷೇಧಿಸಿದೆ. ಚಿತ್ರದಲ್ಲಿ ಸಾವಿರ ರೂಪಾಯಿ ನೋಟಿನ ಬಗ್ಗೆ ವಿವಾದಾತ್ಮಕ ಹೇಳಿಗೆ ನೀಡಿರುವುದೇ ಈ ನಿಷೇಧಕ್ಕೆ ಕಾರಣವಾಗಿದೆ. ಚಿತ್ರದಲ್ಲಿನ ಸಂಭಾಷಣೆಯೊಂದು ಹೀಗಿದೆ. "ಸಾವಿರ ರುಪಾಯಿ ನೋಟಿನ ಬಣ್ಣ ನಸುಗೆಂಪು
 

09/06/2010 09:12 AM

ರಂಗನಾಥ್ ಭಾರದ್ವಾಜ್ ಚೊಚ್ಚಲ ಚಿತ್ರ ನನ್ನ ಸೊಸೆ

ಸುವರ್ಣ24x7 ಸುದ್ದಿ ವಾಹಿನಿಯ ರಾಜಕೀಯ ವಿಭಾಗದ ಮುಖ್ಯಸ್ಥ ರಂಗನಾಥ್ ಭಾರದ್ವಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ನನ್ನ ಸೊಸೆ'. ಮ್ಯಾಥ್ಯು ರಾಜನ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕೋದಂಡ ರಾಮ, ನಮ್ಮಣ್ಣ, ಧಿಮಾಕು, ಸಿಐಡಿ ಈಶ ಚಿತ್ರಗಳಲ್ಲಿ ಅಭಿನಯಿಸಿದ್ದಮಯೂರಿ ಅಲಿಯಾಸ್ ಫ್ಲೋರಾ ಶೈನಿ ಚಿತ್ರದ ನಾಯಕಿ. ಈ ಚಿತ್ರದಲ್ಲಿ ರಂಗನಾಥ್
 

09/06/2010 07:22 AM

ಪ್ರಿಯಾಂಕಾ ಆಳ್ವ ಜೊತೆಗೆ ವಿವೇಕ್ ಹುಟ್ಟುಹಬ್ಬ ಸಂಭ್ರಮ

ತನ್ನ ಭಾವಿ ಪತ್ನಿ, ಕನ್ನಡತಿ ಪ್ರಿಯಾಂಕಾ ಆಳ್ವ ಜೊತೆಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ವಿವೇಕ್ 34ನೇ ವರ್ಷಕ್ಕೆ ಅಡಿಯಿಟ್ಟಿದ್ದು ಪ್ರಿಯಾಂಕಾ ಆಳ್ವ ಜೊತೆ ಅದ್ಭುತ ಹಾಗೂ ಮರೆಯಲಾಗದತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ತಮ್ಮ ಹುಟ್ಟುಹಬ್ಬ ಸಂಭ್ರಮವನ್ನು ಟ್ವೀಟ್ ಮಾಡಿರುವ ವಿವೇಕ್ ಹೀಗೆ ಹೇಳಿದ್ದಾರೆ. "ನನ್ನ ಅಭಿಮಾನಿಗಳು, ಗೆಳೆಯರು ಹಾಗೂ ಕುಟುಂಬದವರ ಜೊತೆ
 

09/06/2010 06:36 AM

ಕಲ್ಯಾಣ್ ಕುಮಾರ್ ಪುತ್ರನ ಯಕ್ಕಾ ಚಿತ್ರಕ್ಕೆ ಸೆನ್ಸಾರ್ ಅಸ್ತು

"ಇದು ಇಸ್ಪೀಟಲ್ಲಾ ಗುರು" ಎಂಬ ಅಡಿಬರಹ ಹೊಂದಿರುವ 'ಯಕ್ಕಾ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾಗನಾಥಜೋಶಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರೇಮಲತಾ.ಎನ್.ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಎಂ.ಎನ್.ಕೃಪಾಕರ್ ಸಂಗೀತ ನೀಡಿರುವ 'ಯಕ್ಕಾ' ಚಿತ್ರಕ್ಕೆ ಚಂದ್ರು ಬೆಳವಂಗಲರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಸಂಕಲನ, ಆಕ್ಷನ್ ಮೂರ್ತಿ ಸಾಹಸ, ರಾಜ್ ದೇ,
 

09/06/2010 05:33 AM

ತಾಜ್ ಮಹಲ್ ಚಂದ್ರು ಬಾಳಸಂಗಾತಿ ಯಮುನಾ

ಭರವಸೆಯ ಚಿತ್ರ ನಿರ್ದೇಶಕ ಆರ್ ಚಂದ್ರು ಅವರ ಹೊಸ 'ಪ್ರೇಮ್ ಕಹಾನಿ' ಇದು. ಅವರು ಸದ್ದಿಲ್ಲದಂತೆ, ಸುಳಿವಿಲ್ಲದಂತೆ ಮದುವೆ ಮಾಡಿಕೊಂಡಿದ್ದಾರೆ. ಶನಿವಾರ (ಸೆ.4) ಆರತಕ್ಷತೆ ಕಾರ್ಯಕ್ರಮ ನಡೆಯುವವರೆಗೂ ಅವರು ಮದುವೆಯಾಗುತ್ತ್ತಿದ್ದಾರೆ ಎಂಬ ನಂಬಿಕೆ ಯಾರಿಗೂ ಬರಲಿಲ್ಲ. ಯಮುನಾ ಅವರನ್ನು ಕೈಹಿಡಿಯುವ ಮೂಲಕ ಆರ್ ಚಂದ್ರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಜಾಲ
 

09/05/2010 09:39 AM

'ಕರಿಚಿರತೆ' ವಿಜಿ ಬ್ರೇನು ಬೆಂಡೇಕಾಯಿ

ಆತ ಮೆಂಟಲ್ಲಾ? ಅಲ್ಲವೇ ಅಲ್ಲ ಎನ್ನಲು ಆಗುವುದಿಲ್ಲ. ಅವನ ತಲೆಗೆ ಬಲವಾದ ಏಟು ಬಿದ್ದು, ಬ್ರೇನು ಬೆಂಡೇಕಾಯಿಯಾಗಿರುತ್ತದೆ. ಆತ ಅರೆ ಹುಚ್ಚನಂತೆ ಆಡುತ್ತಿರುತ್ತಾನೆ. ಹಾಗೆ ಆಡಲು ಕಾರಣ ಆ ಊರಿನ ಶ್ರೀಮಂತ ಕಮ್ ದುಷ್ಟ. ಆತನಿಂದ ಈತನ ಸಂಸಾರ ಬೀದಿಗೆ ಬಂದಿರುತ್ತದೆ. ಗೆಳೆಯರ ಮಾರಣಹೋಮವಾಗಿರುತ್ತದೆ. ಆ ಕಾರಣಕ್ಕೆ ಆತ ಹುಚ್ಚನಾಗಿರುತ್ತಾನಾ? ಅಥವಾ ಹಾಗೆ ಬೇಕೆಂತಲೇ ಆಡುತ್ತಾನಾ?
 

09/04/2010 09:36 AM

ಚಿತ್ರರಂಗಕ್ಕೆ ರಮ್ಯಾಸುದೀರ್ಘ ರಜೆ ಘೋಷಣೆ

ಲಕ್ಕಿ ಸ್ಟಾರ್ ರಮ್ಯ ಚಿತ್ರರಂಗಕ್ಕೆ ಸುದೀರ್ಘ ರಜೆ ಘೋಷಿಸಿದ್ದಾರೆ. ಪ್ರಯಾಸದಿಂದ ಹೊರಬರಲು ಅವರು ಸುದೀರ್ಘ ಪ್ರವಾಸವನ್ನು ಕೈಗೊಂಡಿದ್ದಾರೆ. ಈಗಾಗಲೆ ಅವರು ನ್ಯೂಜೆರ್ಸಿಯ ಅಕ್ಕ ಸಮ್ಮೇಳನದಲ್ಲಿದ್ದು ಅಲ್ಲಿಂದ ದಕ್ಷಿಣ ಆಫ್ರಿಕಾಗೆ ಹಾರಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಚಿಯರ್ಸ್ ಹೇಳಬೇಕಾಗಿದೆ ಅವರು. ತಮ್ಮ ಪ್ರವಾಸದ ಬಗ್ಗೆ ಮಾತನಾಡುತ್ತಾ, ಇಡೀ ನನ್ನ ವೃತ್ತಿ ಜೀವನದಲ್ಲಿ ಇಷ್ಟೊಂದು
 

09/04/2010 08:01 AM

ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜೊತೆ ಪ್ರೀತಿ ಜಿಂಟಾ

ಬಾಲಿವುಡ್ ತಾರೆ, ಗುಳಿಕೆನ್ನೆ ಸುಂದರಿ ಪ್ರೀತಿ ಜಿಂಟಾ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಆಕೆ ಅಮೆರಿಕಾದಲ್ಲಿ ನೋಡಿದ್ದು, ತಿಂದಿದ್ದು ಎಲ್ಲವನ್ನೂ ಟ್ವೀಟ್ ಮಾಡುತ್ತಿದ್ದಾರೆ. ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜೊತೆ ಊಟ ಮಾಡಿದ ರೋಚಕ ಕ್ಷಣಗಳನ್ನು ಟ್ವೀಟ್ ಮಾಡಿದ್ದಾರೆ. ಸೆರೆನಾ ವಿಲಿಯಮ್ಸ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. "ಸೆರೆನಾ ಜೊತೆ ಊಟ ಮಾಡಿದ್ದು ತುಂಬ ಖುಷಿಕೊಟ್ಟಿದೆ.
 

09/04/2010 07:00 AM

ನೊಂದವರ ಕಣ್ಣೀರೊರೆಸಲು ಬಂದ್ರು ಹ್ಯಾಟ್ರಿಕ್ ಹೀರೋ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಡಲಿದ್ದು, ಕಿರುತೆರೆಯ ಬಹುನಿರೀಕ್ಷೆಯ ಸಮಾಜ ಮುಖಿ ಕಾರ್ಯಕ್ರಮ 'ನಾನಿರುವುದೇ ನಿಮಗಾಗಿ' ಸೆಪ್ಟೆಂಬರ್ 6ರ ಸೋಮವಾರದಿಂದ ರಾತ್ರಿ 9 ರಿಂದ 10 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವುದು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ನಿರ್ಮಿಸುವುದಾಗಿ ಜೀ ಕನ್ನಡ ಕಳೆದ
 

09/04/2010 06:04 AM

ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಬೆಳ್ಳಿ ಹೆಜ್ಜೆ

ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'. ಈ ಬಾರಿ ಈ ವಿಭಿನ್ನ ಕಾರ್ಯಕ್ರಮಕ್ಕೆ ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಆಗಮಿಸುತ್ತಿದ್ದಾರೆ. ಅವರೊಂದಿಗೆ ಶನಿವಾರ (ಸೆ.4) ಸಂವಾದ ನಡೆಸಬಹುದು. ಅವರ ಪೂರ್ಣ ಹೆಸರು ಪ್ರತಿವಾದಿ ಭಯಂಕರ ಶ್ರೀನಿವಾಸ್. ಕನ್ನಡ ಚಿತ್ರಗೀತೆಗಳಿಗೆ ಮಾಧುರ್ಯದ ಸ್ಪರ್ಶ ನೀಡಿದ ಪಿ ಬಿ ಶ್ರೀನಿವಾಸ್ ಕಂಠದಿಂದ 3450ಕ್ಕೂ ಹೆಚ್ಚು
 

09/03/2010 12:20 PM

ಗುರುಪ್ರಸಾದ್ ಸ್ಪೆಷಲ್ ಚಿತ್ರಕ್ಕೆ ಹೊಸ ಮುಖಗಳು

ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಮುಹೂರ್ತ ಕಳೆದ ವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ಆದರೆ ಚಿತ್ರದ ತಾರಾಗಣದ ಆಯ್ಕೆ ನಡೆಯುತ್ತಿದೆ. ಇನ್ನೊಂದು ಹದಿನೈದು ಇಪ್ಪತ್ತು ದಿನಗಳಲ್ಲಿ ತಾರಾಗಣದ ವಿವರಗಳು ನೀಡುವುದಾಗಿ ಗುರುಪ್ರಸಾದ್ ತಿಳಿಸಿದ್ದರು. ಈ ಬಾರಿ ಗುರುಪ್ರಸಾದ್ ಯಾರಿಗೆ ಅವಕಾಶ ಕೊಡಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಗುರು ಹೇಳುವಂತೆ ಈ ಚಿತ್ರ ಗಾಂಧಿನಗರದ
 

09/03/2010 10:38 AM

'ಆಪ್ತರಕ್ಷಕ' ರಜತ ಸಂಭ್ರಮಕ್ಕೆ ಬರೊಲ್ಲ ಎಂದರು ಭಾರತಿ

ಸಾಹಸಸಿಂಹ ವಿಷ್ಣುವರ್ಧನ್ ಅವರ 200ನೇ ಚಿತ್ರ 'ಆಪ್ತರಕ್ಷಕ' 25 ವಾರಗಳನ್ನು ಪೂರೈಸಿದೆ. ಈ ಚಿತ್ರದ ರಜತ ಮಹೋತ್ಸವ ಕಾರ್ಯಕ್ರಮ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದೇ(ಸೆ.18) ನಡೆಯುತ್ತಿದೆ. ಆದರೆ ಈ ಸಮಾರಂಭದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಭಾಗವಹಿಸುತ್ತಿಲ್ಲ. ವಿಷ್ಣು ಚಿತ್ರೋತ್ಸವ ಕುರಿತು ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರು 'ಆಪ್ತರಕ್ಷಕ'
 

09/03/2010 09:41 AM

ಪಾರ್ವತಮ್ಮ ಮನೆಗೆ ಸಚಿವ ಜನಾರ್ದನ ರೆಡ್ಡಿ ಭೇಟಿ

ರಾಜ್ಯ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು (ಆ.3) ಕನ್ನಡದ ಹಿರಿಯ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದರು. ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ ವರನಟ ಡಾ.ರಾಜ್ ಕುಮಾರ್ ಅವರ ಪುತ್ಥಳಿಯನ್ನು ಅನಾವರಣಸುವಂತೆ ಅವರಲ್ಲಿ ಮನವಿ ಮಾಡಿಕೊಂಡರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
 

09/03/2010 07:42 AM

ಕೆಂಪೇಗೌಡನಿಗೆ ಸಿಕ್ಕಿದಳು ಫೇರ್ ಅಂಡ್ ಲವ್ಲಿ ಬೆಡಗಿ

ಸುದೀಪ್ ನಿರ್ದೇಶಿಸಿ, ಅಭಿನಯಿಸುತ್ತಿರುವ 'ಕೆಂಪೇಗೌಡ' ಚಿತ್ರಕ್ಕೆ ನಾಯಕಿಯಾಗಿ ದೆಹಲಿ ಮೂಲದ ರೂಪದರ್ಶಿ ಅಂಚಲ್ ಸಬರ್ ‍ವಾಲ್ ಆಯ್ಕೆಯಾಗಿದ್ದಾರೆ. ಈಕೆ 'ಫೇರ್ ಅಂಡ್ ಲವ್ಲಿ', 'ಸೋನಿ' ಸೇರಿದಂತೆ ಅನೇಕ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ. 23ರ ಹರೆಯದ ಈ ಚೆಲುವೆ ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪದವೀಧರೆ. ಹಿಂದಿಯ ಕೆಲವು ಧಾರಾವಾಹಿಗಳು ಸೇರಿದಂತೆ 'ಆಮ್ರಸ್' ಎಂಬ ಚಿತ್ರದಲ್ಲೂ ನಟಿಸಿದ್ದಾರೆ.
 

09/03/2010 06:54 AM

ಸೌಂದರ್ಯ ರಜನಿಕಾಂತ್ ವೆಡ್ಸ್ ಅಶ್ವಿನಿ ಕುಮಾರ್!

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ಇಂದು (ಆ.3) ಅಶ್ವಿನ್ ಕುಮಾರ್ ಕೈಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಇವರಿಬ್ಬರ ವಿವಾಹ ಮಹೋತ್ಸವವು ಚೆನ್ನೈನ ಮೇಯಮ್ಮಾಯ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಜಯಲಲಿತಾ ಸೇರಿದಂತೆ ಚಿತ್ರರಂಗದ ತಾರೆಗಳು ,ರಾಜಕಾರಣಿಗಳು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ನಡೆಯಿತು. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನೂತನ ದಂಪತಿಗಳನ್ನು ಗುರು ಹಿರಿಯರು
 

09/03/2010 05:35 AM

ಚಿತ್ರವಿಮರ್ಶೆ: ಪಂಚರಂಗಿ ಒಂದು ಅಪರೂಪದ ಚಿತ್ರ

ಒಮ್ಮೆ ಚಿತ್ರ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತದೆ. ಪಾತ್ರಗಳು ಕಾಡುತ್ತವೆ. ಹಾಡುಗಳು ಗುನುಗುನಿಸುತ್ತವೆ. ಎಲ್ಲೂ ಬೋರು ಹೊಡೆಸುವುದಿಲ್ಲ. ಶೇ.100ರಷ್ಟು ಪರಿಶುದ್ಧ ಮನರಂಜನಾತ್ಮಕ ಚಿತ್ರ. ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಸೆಡ್ಡುಹೊಡೆಯುತ್ತದೆ. ಮಚ್ಚು, ಲಾಂಗು, ಮಳೆ, ಐಟಂ ಸಾಂಗು, ಮಸಾಲೆ ವಗೈರೆ ನಿರೀಕ್ಷಿಸಿ ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ! ಪ್ರೇಕ್ಷಕರ ನಿರೀಕ್ಷೆಗಳು ಹುಸಿಯಾಗಿಲ್ಲ. ಯೋಗರಾಜ್ ಭಟ್ಟರು ನಂಬಿಕೆ ಉಳಿಸಿಕೊಂಡಿದ್ದಾರೆ. ಅವರ
 

09/02/2010 12:39 PM

ದೀಪಿಕಾ ಎರಡೆರಡು ಬಾರಿ ಸಿಟ್ಟಾಗಲು ಕಾರಣ

ರಣಬೀರ್ ಗೆ ಟೂ ಬಿಟ್ಟ ನಂತರ ಸಿದ್ಧಾರ್ಥ್ ನೊಂದಿಗೆ ದೀಪಿಕಾ ಸರಿಗಮ ರಾಗ ಹಾಡುತ್ತಿದ್ದಾಳೆ ಎಂದು ಮಾಧ್ಯಮಗಳಲ್ಲಿ ಬಂದ ಮೇಲೆ ದೀಪಿಕಾ ಯಾಕೋ ಕೊಂಚ ಗರಂ ಆಗಿದ್ದಾರೆ. ಇತ್ತೀಚೆಗೆ ಬಿಗ್ ಬಿ ಅಮಿತಾಬ್ ಕೂಡಾ ಮೆಟ್ರೋಗಾಗಿ ತಮ್ಮ ಮನೆ ಬಲಿ ಕೊಡಬೇಕಾದರೆ ನನ್ನ ವಿರೋಧವಿದೆ ಎಂದು ದುಃಖ ತೋಡಿಕೊಂಡಿದ್ದರು. ಇದಕ್ಕೆ ಒಂದಿಷ್ಟು ಜಲ್ಲಿ ಮರಳು ಸುಣ್ಣ ಎಲ್ಲಾ
 

09/02/2010 12:19 PM

ಕಿಚ್ಚ ಸುದೀಪ್‌ಗೊಂದು ಬಹಿರಂಗ ಪತ್ರ!

ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಇತ್ತೀಚೆಗೆ ಯಾಕೋ ನೀವು ಅಪರೂಪವಾಗ್ಬಿಟ್ರಿ. ಕೈಗೆ ಸಿಗುವುದಿರಲಿ ಕಣ್ಣಿಗೆ ಕಾಣುವ ಮಾತು ದೂರವಾಯಿತು. ಯಾಕೆ ಕನ್ನಡ ಚಿತ್ರಗಳ ಬಗ್ಗೆ ಆಸಕ್ತಿ ಕಳೆದುಕೊಂಡಿರೇನು? ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದ ನಂತರ ಬಾಲಿವುಡ್, ತೆಲುಗು, ತಮಿಳು ಚಿತ್ರಗಳಲ್ಲೇ ಹೆಚ್ಚು ಕಳೆದು ಹೋಗಿತ್ತಿದ್ದೀರಾ ಅನ್ನಿಸೋದಿಲ್ವೆ?ಮೊನ್ನೆ ಬಿಡುಗಡೆಯಾದ 'ಕಿಚ್ಚ ಹುಚ್ಚ' ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲೂ
 

09/02/2010 10:44 AM

ರೀಮೇಕ್‌ಗೆ ಇಲ್ಲದ ಮಡಿವಂತಿಕೆ ಡಬ್ಬಿಂಗ್‌ಗೆ ಯಾಕೆ?

"ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ. ಯಪ್ಪಾ ಬಿಡೋ ಹೋಗ್ಲಿ... " ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು. ಅದ್ರಲ್ಲಿ
 

09/02/2010 09:58 AM

ಟ್ವಿಟ್ಟರ್ ಹಕ್ಕಿ ಸಂದೇಶ :ಡೆಮಿ ಮೂರ್ ಬಿಕಿನಿ ಚಿತ್ರ

ವಯಸ್ಸು ಹದಿನೇಳು ಆದರೇನು ನಲವತ್ತೇಳಾದರೇನು ಆಕರ್ಷಕ ಮೈಮಾಟವಿದ್ದರೆ ಅದನ್ನು ಬಚ್ಚಿಟ್ಟು ಏನು ಪ್ರಯೋಜನ ಎಲ್ಲರಿಗೂ ಪುಕ್ಕಟ್ಟೆ ದರ್ಶನ ಭಾಗ್ಯ ನೀಡಿದರೆ ಏನು ತಪ್ಪು ಹೀಗೆಲ್ಲಾ ಅನಿಸಿದ್ದು, ಹಾಲಿವುಡ್ ನ ಖ್ಯಾತ ನಟಿ ಡೆಮಿ ಮೂರ್ ಗೆ. ಮೂರು ಮಕ್ಕಳ ತಾಯಿ, ಮೂವತ್ತೆರಡರ ಹರೆಯ ಆಸ್ಟನ್ ಕಚ್ಚರ್ ಅನ್ನು ಮದುವೆಯಾಗಿರುವ 47ರ ಹರೆಯ ಡೆಮಿಗೆ ಅದೇನು ಹುಚ್ಚು ಹಿಡಿಯಿತೋ
 

09/02/2010 09:29 AM

'ಮಳೆ' ಅಬ್ಬರದ ನಡುವೆ ಬಂದಿದೆ ಬಣ್ಣದ ಕೊಡೆ

ಒಂದು ಸಿನಿಮಾ ಎಂದರೆ ಇಂತಿಷ್ಟೆ ಬಂಡವಾಳದಲ್ಲಿ ನಿರ್ಮಿಸಬೇಕು ಎಂಬುದು ಗಾಂಧಿನಗರದ ಲೆಕ್ಕಾಚಾರ. ಈ ಲೆಕ್ಕಾಚಾರವನ್ನು ಸ್ವಲ್ಪ ತಲೆಕೆಳಗೆ ಮಾಡಿದ್ದಾರೆ ಇಬ್ಬರು ಪತ್ರಕರ್ತರು. ಅವರು ರು.50 ಲಕ್ಷದಲ್ಲಿ ಚಿತ್ರವನ್ನು ನಿರ್ಮಿಸಿ ಕೇವಲ 18 ದಿನಗಳಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರದ ಹೆಸರು 'ಬಣ್ಣದ ಕೊಡೆ'. ಕನ್ನಡ ಚಿತ್ರೋದ್ಯಮದಲ್ಲಿ ಒಂದು 'ಮಳೆ' ಯಶಸ್ವಿಯಾಗಿದ್ದೆ ತಡ ಮಳೆಯ ಭೋರ್ಗರೆತ ಶುರುವಾಯಿತು. ರಾಡಿ
 

09/02/2010 08:42 AM

ಸಲ್ಲು ಬಂದ ಪ್ರಾಂಶುಪಾಲ ಕಾಲೇಜಿಗೆ ರಜೆ ಎಂದ

ಜೈಪುರ ಇಂಜಿನಿಯರಿಂಗ್ ಕಾಲೇಜಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇತ್ತೀಚೆಗೆ ಭೇಟಿ ನೀಡಿದ್ದರು. ತಮ್ಮ ಹೊಚ್ಚ ಹೊಸ ಚಿತ್ರ 'ದಬಾಂಗ್' ಪ್ರಚಾರಕ್ಕಾಗಿ ಅವರು ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಲ್ಮಾನ್‌ರೊಂದಿಗೆ ಸಂವಾದ ಎಂದರೆ ಕೇಳಬೇಕೆ. ಮಾತು ಮಾತಿಗೂ ಹಾಸ್ಯ ಚಟಾಕಿ ಸಿಡಿಸುವ ಮಾತಿನ ಮಲ್ಲ ಸಲ್ಲು. ಅವರ
 

09/02/2010 06:36 AM

ಸಕಲೇಶಪುರದಲ್ಲಿ ರವಿಮಾಮನ ಮಲ್ಲಿಕಾರ್ಜುನ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸಕಲೇಶಪುರದಲ್ಲಿ ನಿರ್ಮಿಸಿರುವ ಭವ್ಯವಾದ ಮನೆಯ ಸೆಟ್ ಹಾಗೂ ಆ ಊರಿನ ಆಸುಪಾಸಿನ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಈ ಹಂತದಲ್ಲಿ ಸಾಕಷ್ಟು ಮಾತಿನ ಭಾಗದ ಹಾಗೂ ಸಾಹಸ ಸನ್ನಿವೇಶಗಳು ಚಿತ್ರೀಕರಣಗೊಂಡಿದೆ ಎಂದು ನಿರ್ದೇಶಕ ಮುರಳಿಮೋಹನ್ ತಿಳಿಸಿದ್ದಾರೆ. ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್‌ಗಾಂಧಿ
 

09/02/2010 05:57 AM

ಬಾಬು ಎರಡನೆ ಮದುವೆ ಸಕ್ಸಸ್; ನಿರ್ಮಾಪಕ ನಿರಾಳ

'ಎರಡನೆ ಮದುವೆ' ಚಿತ್ರ ಅರ್ಧ ಶತಕ ಬಾರಿಸಿದೆ. ಚಿತ್ರದ ನಿರ್ಮಾಪಕರಾದರಾಜೀವ್ ಮತ್ತು ಸುರೇಶ್ ಖುಷಿಯಾಗಿದ್ದಾರೆ. ಚಿತ್ರಕ್ಕೆ ಹಾಕಿದ್ದ ರು.1 ಕೋಟಿ 30 ಲಕ್ಷ ಬಂಡವಾಳ ಹರಿದು ಬಂದಿದೆ. ಇನ್ನೇನಿದ್ದರೂ ಲಾಭದ ಲೆಕ್ಕಾಚಾರ ನಡೆದಿದೆ. ಕರ್ನಾಟದಲ್ಲಷ್ಟೆ ಅಲ್ಲ ನೆರೆರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಎರಡನೆ ಮದುವೆಗೆ ಪ್ರೇಕ್ಷಕರು ಅಕ್ಷತೆ ಕಾಳು ಹಾಕಿ ಶುಭ ಹಾರೈಸಿದ್ದಾರೆ. ಮುಂಬೈ,
 

09/01/2010 01:46 PM

ಸೆ.17ರಿಂದ ಸಿಂಹಾವಲೋಕನ; ವಿಷ್ಣು ಚಿತ್ರೋತ್ಸವ

ಸಾಹಸಸಿಂಹ ವಿಷ್ಣುವರ್ಧನ್ ಅವರ ಅರುವತ್ತನೆ ಹುಟ್ಟುಹಬ್ಬದ ಪ್ರಯುಕ್ತ ಸೆ.18ರಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ (ಸಿಂಹಾವಲೋಕನ)ನಡೆಯಲಿದೆ. ಚಿತ್ರೋತ್ಸವವನ್ನು ಖ್ಯಾತ ಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಶ್ರೀಮತಿ ಪುಟ್ಟಣ್ಣ ಕಣಗಾಲ್ ಅವರು ಚಾಲನೆ ನೀಡಲಿದ್ದಾರೆ.ವಿಷ್ಣು ಅಭಿನಯದ 12 ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಬೆಂಗಳೂರಿನ ಗರುಡಾ ಮಾಲ್ ಮತ್ತು ಐನಾಕ್ಸ್ ಚಿತ್ರಮಂದಿರಗಳಲ್ಲಿ ವಿಷ್ಣು
 

09/01/2010 12:34 PM

ರಕ್ತ ಚರಿತ್ರೆ ತಂದ ಸಂಕಟ; ರಾಮುಗೆ ಕೊಲೆ ಬೆದರಿಕೆ

ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಾಜಿ ನಕ್ಸಲ್ ನಾಯಕ ಹಾಗೂ ಪರಿಟಾಲ ರವಿಯ ಎದುರಾಳಿ ಊಬಲ ರೆಡ್ಡಿ ಬೆಂಬಲಿಗರು ರಾಮುಗೆ ಕೊಲೆ ಬೆದರಿಕೆ ಹಾಕಿದ್ದಾರೆ. 'ರಕ್ತ ಚರಿತ್ರ' ಎಂಬ ಚಿತ್ರ ಕೈಗೆತ್ತಿಕೊಂಡಾಗಿನಿಂದ ರಾಮುಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೆ ಇವೆ. ಚಿತ್ರದ ಹೆಸರೇ ಹೇಳುವಂತೆ ರಕ್ತ ಚರಿತ್ರೆಯುಳ್ಳ ನಾಯಕನೊಬ್ಬನ ಸುತ್ತ
 

09/01/2010 10:24 AM

ರಕ್ಷಿತಾ ತರಹದ ಜೋಡಿ ನನಗೆ ಮತ್ತೆ ಸಿಗಲಿಲ್ಲ; ದರ್ಶನ್

'ಶೌರ್ಯ' ಚಿತ್ರ ನಿರೀಕ್ಷಿಸಿದ ಮಟ್ಟ ತಲುಪದೆ ಇರುವುದಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಬೇಸರಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಬೇಕಾಗಿರುವುದು ಮಾಸ್, ಕ್ಲಾಸ್, ಕಲಾತ್ಮಕ ಚಿತ್ರಗಳಲ್ಲ ಮನರಂಜನಾತ್ಮಕ ಚಿತ್ರಗಳು ಎಂಬ ಜ್ಞಾನೋದಯ ದರ್ಶನ್‌ಗೆ ತಡವಾಗಿ ಆದಂತಿದೆ. ಅದು ಯಾವುದೇ ಕ್ಯಾಟಗರಿ ಚಿತ್ರ ಆಗಿರಬಹುದು ಒಟ್ಟಾರೆಯಾಗಿ ಮನರಂಜನಾತ್ಮಕ ಚಿತ್ರವಾಗಿರಬೇಕು ಎಂಬುದು ದರ್ಶನ್ ಅವರ ಅಭಿಪ್ರಾಯ. ತಮ್ಮ ಚಿತ್ರಗಳಿಗೆ ಈಕೆಯೇ ನಾಯಕಿ ಆಗಬೇಕೆಂದು
 

09/01/2010 09:58 AM

ಸಲ್ಲೂ ಕೈಫ್ ಒಂದಾಗೋಣ ಬಾ ಐಟಂ ಸಾಂಗ್ಸ್

ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಸುದ್ದಿ ಹೊತ್ತುತರುವ ಎಲ್ಲಾ ಮಾಧ್ಯಮಗಳ ಗಾಸಿಪ್ ಕಾಲಂನಲ್ಲಿ ಪ್ರಮುಖ ಸಮಾಚಾರವಾಗಿ ಹೋಗಿದ್ದ ಸಲ್ಮಾನ್ ಕತ್ರೀನಾ ಬ್ರೇಕ್ ಅಪ್ ಗೆ ಈಗ ಹೊಸ ತಿರುವು ಕಂಡಿದೆ. ಸಲ್ಲೂ ಕೈಫ್ ಜೋಡಿ ಮತ್ತೆ ಒಂದಾಗಿದ್ದು, ಒಟ್ಟಿಗೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಸಲ್ಲೂನ ಕೈ ಬಿಟ್ಟೆ ಎಂದು ಗೋಳೋ ಎಂದು ಕಣ್ಣೀರಿಟ್ಟಿದ್ದ ಕೊಕ್ಕರೆ ಕಾಲಿನ
 

09/01/2010 09:14 AM

ದೇವರು ಕೊಟ್ಟ ತಂಗಿ ಮೀರಾ ಜಾಸ್ಮಿನ್‌ಗೆ ಕಂಕಣಭಾಗ್ಯ

ನಟಿ ರಾಧಿಕಾ ಅವರ ಅನುಪಸ್ಥಿತಿಯಲ್ಲಿ ಬರಿದಾಗಿದ್ದ ತಂಗಿ ಪಾತ್ರವನ್ನು ಭರ್ತಿ ಮಾಡಿದ ನಟಿ ಮೀರಾ ಜಾಸ್ಮಿನ್.ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ತಂಗಿ ಎನ್ನಬಹುದು. 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್ ಗೆ ಈಗ ಕಂಕಣಭಾಗ್ಯ ಕೂಡಿಬಂದಿದೆ. ಮ್ಯಾಂಡಲಿನ್ ವಾದಕ ಯು ರಾಜೇಶ್ ಅವರ ಕೈಹಿಡಿಯಲಿದ್ದಾರೆ ಮೀರಾ ಜಾಸ್ಮಿನ್. ಮೀರಾ ಮತ್ತು ಮ್ಯಾಂಡಲಿನ್ ಲೋಲ ರಾಜೇಶ್ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರು.
 

09/01/2010 05:19 AM

ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬಂದಿದೆ ಓಂ!

ಬೆಂಗಳೂರು ಭೂಗತ ಜಗತ್ತನ್ನು ಮೊಟ್ಟ ಮೊದಲ ಬಾರಿಗೆ ತೆರಗೆ ತಂದಂತಹ ಚಿತ್ರ ಓಂ. ಉಪೇಂದ್ರ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯನ ನಟರಾಗಿ ಅಭಿನಯಿಸಿದ್ದರು. ಇಷ್ಟೆಲ್ಲಾ ಪೀಠಿಕೆಗೆ ಕಾರಣ 'ಓಂ' ಚಿತ್ರ ಈಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ತೆರೆಕಾಣುತ್ತಿದೆ. ಇದೇ ಶುಕ್ರವಾರ (ಸೆ.3) ಬೆಂಗಳೂರಿನ ಅಪರ್ಣ ಮತ್ತು ಉಮಾ(ಚಾಮರಾಜಪೇಟೆ) ಚಿತ್ರಮಂದಿರಗಳಲ್ಲಿ ನಾಲ್ಕು
 

08/31/2010 12:15 PM

ದಿನೇಶ್ ಬಾಬು ಮತ್ತೊಂದು ಮದುವೆಗೆ ರೆಡಿಯಾದ್ರು

ಅಯ್ಯೋ ಮೊನ್ನೆ ತಾನೆ 'ಎರಡನೆ ಮದುವೆ'ಯಾದರಲ್ಲಪ್ಪ ದಿನೇಶ್ ಬಾಬು. ಅದೇನು ಕೇಡುಗಾಲ ಬಂದಪ್ಪ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾರೆ! ಎಂಬುದೇ ನಿಮ್ಮ ಗುಮಾನಿಯಾದರೆ ತಪ್ಪಾಗುತ್ತದೆ. ಅವರು ಈಗ ಆಕ್ಷನ್, ಕಟ್ ಹೇಳಲು ಹೊರಟಿರುವುದು 'ಮತ್ತೊಂದು ಮದುವೇನಾ...' ಚಿತ್ರಕ್ಕೆ.ಎರಡನೆ ಮದುವೆ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದೆ ತಡ ದಿನೇಶ್ ಬಾಬು ಮದುವೆ ಸಬ್ಜೆಕ್ಟಿನಿಂದ ಇನ್ನೂ ಹೊರಗೆ ಬಂದಂತಿಲ್ಲ. ಅಂದಹಾಗೆ
 

08/31/2010 10:20 AM

ಪಂಚರಂಗಿ ಲೈಫು ಇಷ್ಟೇನೆ ತೆರೆಕಾಣುವ ಶುಭಯೋಗ!

ಈ ವಾರ ಯೋಗರಾಜ್ ಭಟ್ಟರ ಮಹತ್ವಾಕಾಂಕ್ಷಿ ಚಿತ್ರ 'ಪಂಚರಂಗಿ' ತೆರೆಕಾಣುವ ಶುಭಯೋಗ ಕೂಡಿಬಂದಿದೆ. ಲೈಫು ಇಷ್ಟೇನೆ ಎಂದು ಯೋಗರಾಜ ಭಟ್ ಈಗಾಗಲೆ ಭಾರಿ ಗದ್ದಲ ಎಬ್ಬಿಸಿದ್ದಾರೆ.ಚಿತ್ರದ ಬಗ್ಗೆ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಭಟ್ಟರು ಈ ಬಾರಿ ಏನು ಮ್ಯಾಜಿಕ್ ಮಾಡಿದ್ದಾರೋ ಎಂಬ ಕುತೂಹಲ ಈಗಾಗಲೆ ಹಲವರ ನಿದ್ದೆ ಕೆಡಿಸಿದೆ. ಯೋಗರಾಜ್ ಮೂವೀಸ್ ಸಂಸ್ಥೆಯ ಮೂಲಕ ಯೋಗರಾಜ್‌ಭಟ್ ಹಾಗೂ
 

08/31/2010 09:40 AM

ಒಲವಿನ ಸರಿಗಮ ರಾಗ ಹಾಡಿದ ದೀಪಿಕಾ, ಸಿದ್ಧಾರ್ಥ

ನಮ್ಮಿಬ್ಬರ ನಡುವೆ ಗೆಳೆತನ ಬಿಟ್ಟು ಮತ್ತೇನು ಇಲ್ಲ. ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಬೇರೇನನ್ನು ಹೇಳಲ್ಲ ಎಂದು ದೀಪಿಕಾ ಪಡುಕೋಣೆ ಮತ್ತು ಮದ್ಯದದೊರೆ ವಿಜಯ ಮಲ್ಯ ಪುತ್ರ ಸಿದ್ಧಾರ್ಥ್ ಪ್ರಮಾಣ ಮಾಡಿದಂತೆ ಹೇಳಿದ್ದರು. ಆದರೆ ಸಿದ್ಧಾರ್ಥ್ ಈಗ ಕನಸಲೂ ನೀನೆ ಮನಸಲೂ ನೀನೆಎಂದು ದೀಪಿಕಾರನ್ನು ಕನವರಿಸುತ್ತಿದ್ದಾನೆ. ಅಷ್ಟೆ ಅಲ್ಲ ದೀಪಿಕಾ ಅಭಿನಯದ 'ಲಫಾಂಗೆ ಫರಿಂದೆ' ಚಿತ್ರದಟಿಕೆಟ್‌ಗಳನ್ನು
 

08/31/2010 07:31 AM

ಗರುಡಾ ಮಾಲ್ ನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಸೆಪ್ಟೆಂಬರ್ 18 ಮರೆಯಲಾಗದ ದಿನ. ಕಾರಣ ಅಂದು ವಿಷ್ಣುವರ್ಧನ್ ಅವರ ಅರುವತ್ತನೆ ಜನುಮದಿನ. ಕನ್ನಡ ಚಿತ್ರರಂಗವನ್ನು ವಿಷ್ಣು ಅಗಲಿದ ಬಳಿಕ ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬವಿದು. ಈ ಬಾರಿ ವಿಷ್ಣು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಮರೋಪಾದಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ಪ್ರಮುಖ ಆಕರ್ಷಣೆ 'ವಿಷ್ಣು ಚಿತ್ರೋತ್ಸವ'. ಈ ಚಿತ್ರೋತ್ಸವಕ್ಕೆ
 

08/31/2010 06:10 AM

ಮಾಧ್ಯಮಗಳ ಮೇಲೆ ದರ್ಶನ್ ಶೌರ್ಯ ಪ್ರದರ್ಶನ

ಮಾಧ್ಯಮಗಳಿಂದ ಸದಾ ಗಾವುದ ದೂರ ಇರುವ ಛಾಲೆಂಜಿಂಗ್ ದರ್ಶನ್ ಮೊನ್ನ್ನೆ ಮಾಧ್ಯಮಗಳ ಬಗ್ಗೆ ಚಕಾರ ಎತ್ತುವ ಮೂಲಕ ಹತ್ತಿರವಾಗಿದ್ದಾರೆ. ಮಾಧ್ಯಮಗಳಲ್ಲಿ ಚಿತ್ರ ವಿಮರ್ಶೆಗಳು ಕೆಟ್ಟದಾಗಿ ಬರುತ್ತಿವೆ ಎಂಬುದು ಅವರ ಗುರುತರ ಆರೋಪ. ತಮ್ಮ ಇತ್ತೀಚೆಗಿನ 'ಶೌರ್ಯ' ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಕೆಟ್ಟದಾಗಿ ವಿಮರ್ಶೆಗಳು ಬಂದಿವೆ ಎಂದು ದರ್ಶನ್ ನೇರವಾಗಿ ಆರೋಪಿಸಿದ್ದಾರೆ. ಮದಲಸಾ ಶರ್ಮಾ,
 

08/30/2010 12:12 PM

ಮೈಸೂರು ಹುಡುಗನ ಜತೆ ನಯನತಾರಾ ಮದುವೆ

ಮಲಯಾಳಿ ಚೆಲುವೆ ನಯನತಾರಾ ಮದುವೆ ಕಡೆಗೂ ನಿಶ್ಚಯವಾಗಿದೆ. ಮೈಸೂರು ಹುಡುಗನ ಕೈಹಿಡಿಯಲಿದ್ದಾರೆ ನಯನತಾರಾ! ಈಕೆಯ ಕೈಹಿಡಿಯಲಿರುವ ಗಂಡು ಯಾರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಡಿಸೆಂಬರ್ ನಲ್ಲಿ ಈಕೆ ಹಸೆಮಣೆ ಏರುತ್ತಿದ್ದು "ಮಾಂಗಲ್ಯಂ ತಂತು ನಾನೇನಾ..." ಮಂತ್ರಘೋಷ ಮೊಳಗುವ ಮೂಲಕ ಎಲ್ಲ ಕುತೂಹಲಗಳಿಗೂ ತೆರೆಬೀಳಲಿದೆ! ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದ, ನೃತ್ಯ ನಿರ್ದೇಶಕ,
 

08/30/2010 10:44 AM

ರಾಮು ವಿರುದ್ಧ ಕೇಸು ಗುಜರಾಯಿಸಿದ ಇಶಾ ಡಿಯೋಲ್

ಹೆಸರಾಂತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಬಾಲಿವುಡ್ ತಾರೆ ಇಶಾ ಡಿಯೋಲ್ ಕೇಸು ಗುಜರಾಯಿಸಿದ್ದಾರೆ. 'ಡಾರ್ಲಿಂಗ್' ಚಿತ್ರದ ಬಾಕಿ ಹಣವನ್ನು ರಾಮು ತಮಗೆ ಇನ್ನೂ ಕೊಟ್ಟಿಲ್ಲ ಎಂಬ ಆರೋಪದ ಮೇರೆಗೆ ಇಶಾ ಕೋರ್ಟ್ ಮೆಟ್ಟಿಲೇರಿದ್ದಾರೆ.ಈಗಾಗಲೆ ಸಾಕಷ್ಟು ಬಾರಿ ರಾಮು ಅವರಿಗೆ ಬಾಕಿ ಹಣದ ಬಗ್ಗೆ ನೆನಪಿಸಿದ್ದೇನೆ. ಕಡೆಗೂ ಪ್ರಯೋಜನವಾಗದ ಕಾರಣ ಕೊನೆ ಪ್ರಯತ್ನವಾಗಿ ಕೋರ್ಟ್
 

08/30/2010 10:12 AM

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ 'ಧ್ರುವ' ತಾರೆ ಆಗಮನ

ಕನ್ನಡ ಚಿತ್ರರಂಗಕ್ಕೆ ಸರ್ಜಾ ಕುಟುಂಬದ ಮತ್ತೊಂದು ಕುಡಿ ಆಗಮಿಸಿದೆ. ನೋಡಲು ದೃಢಕಾಯ, ಆಕ್ಷನ್ ಚಿತ್ರಗಳಿಗೆ ಹೇಳಿ ಮಾಡಿಸಿದ ಮೈಕಟ್ಟು. ಹೆಸರು ಧ್ರುವ ಸರ್ಜಾ. ಆಕ್ಷನ್ ಕಿಂಗ್ ಅರ್ಜು ನ್ ಸರ್ಜಾ ಅವರ ಸಂಬಂಧಿ. 'ಅದ್ದೂರಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ. "ನಮ್ಮ ಅಂಕಲ್ ಅರ್ಜುನ್ ಸರ್ಜಾರಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಗುರಿ ಮುಟ್ಟುವ ತನಕ ಹೋರಾಡು
 

08/30/2010 09:11 AM

ಹ್ಯಾಟ್ರಿಕ್ ಹೀರೋ ಜೊತೆ ನಟಿಸಲು ಮೆಗಾ ಸ್ಟಾರ್ ಆಸಕ್ತಿ

ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಹಾಗೂ ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಕನ್ನಡದ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದರು. ಒಂದು ರವಿಚಂದ್ರನ್ ಜತೆ 'ಸಿಪಾಯಿ' ಚಿತ್ರದಲ್ಲಿ ಹಾಗೂ ಮತ್ತೊಂದು ಭಕ್ತಿಪ್ರಧಾನ ಚಿತ್ರ 'ಶ್ರೀಮಂಜುನಾಥ'. ಶುಕ್ರವಾರ ಅವರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯನ್ನ್ನು ತಿಳಿಸಿದರು. ವೆಸ್ಟ್
 

08/30/2010 05:17 AM

ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಕನ್ನಡ ಚಿತ್ರ

ಚಿತ್ರದ ಹೆಸರು 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್'. ಬಹುಶ ಇದು ಯಾವುದೋ ಹಿಂದಿ ಚಿತ್ರವಿರಬೇಕು ಎಂದು ಅಂದುಕೊಂಡರೆ ಅದು ನಿಮ್ಮ ತಪ್ಪಲ್ಲ ಬಿಡಿ. ಚಿತ್ರದ ಹೆಸರೇ ಹಾಗಿದೆ. ಆದರೆ ಇದು ಅಪ್ಪಟ ಕನ್ನಡ ಚಿತ್ರ. ದುನಿಯಾ ಮೂಲಕ ಬೆಳಕಿಗೆ ಬಂದ ವಿಜಯ್ ಈ ಚಿತ್ರದ ನಾಯಕ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪ್ರೀತಂ ಗುಬ್ಬಿ.
 

08/28/2010 09:49 AM

ವಿದ್ಯಾರ್ಥಿಗಳ ಹೃದಯ ಸೂರೆಗೊಂಡ ಗಣೇಶ್

ಮೈಸೂರು ಮಹಾರಾಜ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಈ ಸಂಭ್ರಮಕ್ಕೆ ಕಾರಣರಾದವರು ಗೋಲ್ಡನ್ ಸ್ಟಾರ್ ಗಣೇಶ್. ವಿವಿಧ ಕಾಲೇಜುಗಳ 2010-11ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಣೇಶ್ ಶುಕ್ರವಾರ ಚಾಲನೆ ನೀಡಿದರು. ವಿದ್ಯಾರ್ಥಿಗಳ ಸಡಗರ, ಸಂಭ್ರಮ ಮುಗಿಲು ಮುಟ್ಟಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಣೇಶ್, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.
 

08/28/2010 07:55 AM

ಪ್ರಾದೇಶಿಕ ಭಾಷಾ ಚಿತ್ರಗಳ ಪರ ಶಾರುಖ್ ಬ್ಯಾಟಿಂಗ್

"ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಚಿತ್ರಗಳಿಗೆ ಮಾನ್ಯತೆ ಸಿಗಬೇಕೆನ್ನುವುದು ನನ್ನ ವಾದ. ಕಡಿಮೆ ಬಜೆಟ್ ನಲ್ಲಿ ತಯಾರಾಗುವ ಚಿತ್ರಗಳಿಗೆ ಆಯಾಯ ರಾಜ್ಯಗಳೆ ಮೊದಲ ಮತ್ತು ಮೂಲ ಮಾರುಕಟ್ಟೆ. ಈ ಭಾಷೆಗಳಲ್ಲಿ ಬರುವ ಕಥೆಗಳು ಬಾಲಿವುಡ್ ಚಿತ್ರಕ್ಕೆ ಸ್ಫೂರ್ತಿ ಎನ್ನುವುದು ನನ್ನ ಮನದಾಳದ ಮಾತು" ಎನ್ನುತ್ತಾರೆ ಬಾಲಿವುಡ್ ಬಾದಶಾ ಶಾರೂಖ್ ಖಾನ್.ಮರಾಠಿ ಚಿತ್ರರಂಗದ ಪ್ರಮುಖರು ಮಹಾರಾಷ್ಟ್ರ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ
 

08/27/2010 12:19 PM

ಪ್ರಕಾಶ್ ಚೊಚ್ಚಲ ನಿರ್ದೇಶನದಲ್ಲಿ ಐದು ಒಂದ್ಲ ಐದು

ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ನಿರ್ದೇಶಕ ವಿ ಕೆ ಪ್ರಕಾಶ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್, ಕಟ್ ಹೇಳಲಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಹೆಸರು 'ಐದು ಒಂದ್ಲ ಐದು'. ಈ ಚಿತ್ರ ಸೆಪ್ಟೆಂಬರ್ ನಲ್ಲಿ ಸೆಟ್ಟೇರಲಿದೆ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಸಾಕಷ್ಟು ಅಧ್ಯಯನ ಮಾಡಿರುವ ಪ್ರಕಾಶ್ ಅವರಿಗೆ ಕನ್ನಡ ಚಿತ್ರ ನಿರ್ದೇಶಿಸಲು
 

08/27/2010 10:40 AM

ಮದುವೆಯಾಗಲು ರೆಡಿಯಾದ್ರು ಮುಮೈತ್ ಖಾನ್

ಭಾರತೀಯ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಐಟಂ ಬೆಡಗಿಯರ ಸಾಲಿನಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರು ಮುಮೈತ್ ಖಾನ್. ನೋಡಲು ಮಲೆಯಾಳಂ 'ಭಾರ' ನಟಿ ಶಕೀಲಾ ತಂಗಿಯಂತಿರುವ ಮುಮೈತ್ ಖಾನ್ ಈಗ ಮದುವೆಯಾಗಲು ಮುಂದಾಗಿದ್ದಾರೆ. ವರಾನ್ವೇಷಣೆ ನಡೆಯುತ್ತಿದ್ದು ಸೂಕ್ತ ವರನಿಗಾಗಿ ಹುಡುಕಾಟ ನಡೆದಿದೆ ಎನ್ನುತ್ತವೆ ಮೂಲಗಳು.ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ, ಜ್ಯೋತಿಲಕ್ಷ್ಮಿಯಂತಹ ತಾರೆಗಳಿಲ್ಲದೆ ಬಳಲುತ್ತಿದ್ದ ಚಿತ್ರರಂಗಕ್ಕೆ ಹೊಸ
 

08/27/2010 09:53 AM

ಕಿರುತೆರೆಯಲ್ಲಿ ಕರಿಷ್ಮಾ ಕಪೂರ್ ಪಾಕಶಾಸ್ತ್ರ ಪಾಠ

ಸಿನಿಮಾ ತಾರೆಗಳಿಗೂ ರುಚಿರುಚಿಯಾದ ಅಡುಗೆಗಳನ್ನು ಮಾಡಲು ಬರುತ್ತದೆಯೇ? ಇಲ್ಲ ಬಿಡಿ ಅವರಿಗೇನಿದ್ದರೂ ರುಚಿರುಚಿಯಾದ ಅಡುಗೆಗಳನ್ನು ತಿನ್ನುವುದಷ್ಟೇ ಗೊತ್ತು ಅನ್ನುತ್ತೀರಾ! ಸ್ವಲ್ಪ ತಡೆಯಿರಿ ಬಾಲಿವುಡ್ ತಾರೆಗಳಾದ ರವೀನಾ ಟಂಡನ್ ಮತ್ತು ಕರೀಷ್ಮಾ ಕಪೂರ್ ತಮ್ಮ ಪಾಕ ನೈಪುಣ್ಯವನ್ನು ಪ್ರದರ್ಶಿಸಲು ಹೊರಟಿದ್ದಾರೆ. ಈ ನಟಿಯರು ಹಾಗೆ ತಮ್ಮ ಅದ್ಭುತ ಪಾಕ ನೈಪುಣ್ಯವನ್ನು ಪ್ರದರ್ಶಿಸಲು ಹೊರಟಿರುವುದು ಕಲರ್ಸ್ ವಾಹಿನಿಯ 'ಕಿಚನ್ ಚಾಂಪಿಯನ್'
 

08/27/2010 07:50 AM

ಡಬ್ಬಿಂಗ್ ವಿರುದ್ಧ ಬೀದಿಗಿಳಿಯಲು ಪಾರ್ವತಮ್ಮ ಸಿದ್ಧ

ಅಪ್ಪಿತಪ್ಪಿ ಯಾರಾದರೂ ಡಬ್ಬಿಂಗ್ ಪರ ಮಾತನಾಡಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮಾರಕವಾಗುವಂತಹ ಪ್ರಯತ್ನಗಳು ನಡೆದರೆ ಅನಾರೋಗ್ಯವನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದಿದ್ದಾರೆ.ನನಗೆ ವಯಸ್ಸಾಗಿದೆ. ದೇಹದಲ್ಲಿ ಶಕ್ತಿ ಇಲ್ಲ. ಆದರೂ ನಮ್ಮ ಯಜಮಾನರು ತುಂಬಿದ ಸ್ಫೂರ್ತಿ, ಆದರ್ಶಗಳು ಇನ್ನೂ ಜೀವಂತವಾಗಿವೆ. ಕನ್ನಡ ಚಿತ್ರೋದ್ಯಮಕ್ಕೆ ನೂರಾರು
 

08/27/2010 06:41 AM

ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲಿದ್ದಾರೆ ಮಂಜು

ಸ್ಟುಡಿಯೋ ಒಂದನ್ನು ನಿರ್ಮಿಸುವುದೆಂದರೆ ಸಾಮಾನ್ಯದ ಮಾತೆ. ಕೋಟ್ಯಾಂತರ ರುಪಾಯಿ ಹಣಬೇಕು. ಅದರಲ್ಲೂ ಮುಖ್ಯವಾಗಿ ಸೀಮಿತ ಮಾರುಕಟ್ಟೆಯುಳ್ಳ ಕನ್ನಡ ಚಿತ್ರೋದ್ಯಮದಲ್ಲಿ ಸ್ಟುಡಿಯೋ ಮೂಲಕ ದುಡ್ಡು ಮಾಡಲು ಸಾಧ್ಯವೆ? ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವುದಿಲ್ಲವೆ? ಎಂದು ಕೇಳಿದರೆ ಕೆ ಮಂಜು ಪಕಪಕ ನಗುತ್ತಾರೆ. ಕೆ ಮಂಜು ಮಹತ್ತರವಾದ ಕೆಲಸಕ್ಕೆ ಕೈಹಚ್ಚಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಸ್ಟುಡಿಯೋ ಒಂದನ್ನು ನಿರ್ಮಿಸಲಿದ್ದಾರೆ.
 

08/27/2010 05:52 AM

ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಜಯಪ್ರದಾ

ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕನ್ನಡಿಗರಿಗೆ ನೆನಪಾಗುವುದು ಬಹುಭಾಷಾ ತಾರೆ, ಅಭಿನಯ ಸರಸ್ವತಿ ಬಿ ಸರೋಜಾದೇವಿ. ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಅಭಿನೇತ್ರಿ ಈಕೆ. ರಾಣಿ ಚೆನ್ನಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಅವರ ನಟನೆ ಇಂದಿಗೂ ಪುಳಕ ಹುಟ್ಟಿಸುತ್ತದೆ. ಈಗ ಅಂತಹದ್ದೇ ಪಾತ್ರವನ್ನು ಮೋಹಕ ತಾರೆ ಜಯಪ್ರದಾ ಮಾಡಲಿದ್ದಾರೆ. ಹೌದು ಜಯಪ್ರದಾ ಅವರು ಕಿತ್ತೂರಿನ ಹುಲಿ ರಾಣಿ
 

08/26/2010 01:01 PM

ಅಪ್ಪಟ ಬೆಳ್ಳಿ ಜೊತೆಗೆ ಬೆಳ್ಳಿತೆರೆಗೊಂದು ಅಪ್ಪಟ ಚಿತ್ರ!

ಚಿತ್ರ ನಿರ್ದೇಶಕ ಗುರುಪ್ರಸಾದ್ ಏನೇ ಮಾಡಿದರು ವಿಭಿನ್ನವಾಗಿರುತ್ತದೆ. ತಮ್ಮ ಮಹತ್ವಾಕಾಂಕ್ಷಿ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಆಮಂತ್ರಣ ಪತ್ರಿಕೆಯಲ್ಲೂ ವೈವಿಧ್ಯತೆಯನ್ನು ಮೆರೆದಿದ್ದಾರೆ. ವಿಶೇಷವಾಗಿ ರೂಪಿಸಿರುವ ಆಮಂತ್ರಣ ಪತ್ರಿಕೆಯ ಒಂದು ಪ್ರತಿ ದಟ್ಸ್ ಕನ್ನಡ ಕಚೇರಿಗೆ ತಲುಪಿದೆ. ಹೊಸತನದಿಂದ ಕೂಡಿರುವ ಆಮಂತ್ರಣ ಪತ್ರಿಕೆ ಮೊದಲ ನೋಟದಲ್ಲೆ ಕಣ್ಣುಕುಕ್ಕುವಂತ್ತಿದೆ. ವಿಶೇಷವಾಗಿ ಕಾರ್ಡ್ ಬೋರ್ಡ್ ನಲ್ಲಿ ವಿನ್ಯಾಸಗೊಳಿಸಿರುವ ಆಮಂತ್ರಣ ಪತ್ರಿಕೆಯನ್ನು ಕ್ಲಾಪ್ ಮಾದರಿಯಲ್ಲಿ
 

08/26/2010 11:56 AM

ಮಳೆ ವೈಭವದಲ್ಲಿ ಮಲ್ಲಿಕಾರ್ಜುನ ಚಿತ್ರೀಕರಣ

ಕರ್ನಾಟಕದಾದ್ಯಂತ ಧೋ ಎಂದು ಮಳೆ ಸುರಿಯುತ್ತಿದೆ. ಇನ್ನು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಸಕಲೇಶಪುರದಲ್ಲಿ ಕೇಳಬೇಕೆ. ಅಲ್ಲೂ ಮಳೆಯ ವೈಭವ. ಇಲ್ಲಿನ ರಮಣೀಯ ವಾತಾವರಣ ಮಳೆಗಾಲದಲ್ಲಿ ಬಣ್ಣಿಸಲು ಅಸಾಧ್ಯ. ಇಂಥ ರಮಣೀಯ ತಾಣದಲ್ಲಿ ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ,ದಿನೇಶ್‌ಗಾಂಧಿ ನಿರ್ಮಿಸುತ್ತಿರುವ 'ಮಲ್ಲಿಕಾರ್ಜುನ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 'ಮಲ್ಲಿಕಾರ್ಜುನ' ಚಿತ್ರದ ಚಿತ್ರೀಕರಣ ಮಲ್ಲಿಕಾರ್ಜುನ
 

08/26/2010 10:16 AM

ಪೃಷ್ಠಕ್ಕೆ ವಿಮೆ ಮಾಡಿಸಲಿರುವ ಮಿನಿಶಾ ಲಾಂಬಾ

ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ನಟ ಜಾನ್ ಅಬ್ರಹಾಂ ತಮ್ಮ ಪೃಷ್ಠಕ್ಕೆ ವಿಮೆ ಮಾಡಿಸಲು ಮುಂದಾಗಿದ್ದರು. ವಿಮೆಯ ಮೊತ್ತ ರು.10 ಕೋಟಿಯಾದ ಕಾರಣ ಭಾರತೀಯ ಜೀವ ವಿಮಾ ಕಂಪನಿಗಳು ಸ್ವಲ್ಪ ಹಿಂದೇಟು ಹಾಕಿದವು. ತನ್ನ ಸರದಿಯೆಂಬಂತೆ ಈಗ ಬಾಲಿವುಡ್ ನಟಿ ಮಿನಿಶಾ ಲಾಂಬಾ ತಮ್ಮ ಸುಂದರ ಪೃಷ್ಠಗಳಿಗೆ ವಿಮೆ ಮಾಡಿಸಲು ಹೊರಟಿದ್ದಾರೆ!"ಅಂದವಾದ ಪೃಷ್ಠದಿಂದಲೇ ನನ್ನ ಸೌಂದರ್ಯನ್ನು
 

08/26/2010 09:23 AM

ರಸ್ತೆ ಅಪಘಾತಲ್ಲಿ ಜೀ ಟಿವಿ ಸ್ಟುಡಿಯೋ ಸಹಾಯಕ ಸಾವು

ರಸ್ತೆ ಅಪಘಾತದಲ್ಲಿ ಜೀ ಟಿವಿ ಸ್ಟುಡಿಯೋ ಸಹಾಯಕ ಸಾವಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಜೀ ಟಿವಿ ಸ್ಟುಡಿಯೋ ಸಹಾಯಕ ಹರೀಶ್ (28) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ್ಈ ಘಟನೆ ಬೆಂಗಳೂರು ನಂದಿನಿಲೇಔಟ್ ನ ರಿಂಗ್ ರಸ್ತೆಯ ಉಡುಪ ಹೋಟೆಲ್ ಬಳಿ ಮಂಗಳವಾರ(ಆ.24) ಸಂಭವಿಸಿದೆ. ನಂದಿನಿಲೇಔಟ್ ನಿವಾಸಿಯಾದ ಈತ
 

08/26/2010 07:48 AM

'ವಿನಾಯಕ'ನಾಗಿ ಬೆಳ್ಳಿತೆರೆಗೆ ಅಂಬರೀಷ್ ಪುತ್ರ ನಿಜವೆ?

ಮಳವಳ್ಳಿ ಗಂಡು, ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆಯೇ? ಹೌದು ಎಂಬಂತಹ ಸುದ್ದಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ. ಆದರೆ ಈ ಸುದ್ದಿಯನ್ನು ಸ್ವತಃ ಅಂಬರೀಷ್ ಅವರು ಅಲ್ಲಗಳೆದಿದ್ದು ಇದೆಲ್ಲಾ ಯಾರೋ ಹಬ್ಬಿಸಿರುವ ಸುಳ್ಳು ಸುದ್ದಿ ಎಂದಿದ್ದಾರೆ.'ವಿನಾಯಕ' ಎಂಬ ಚಿತ್ರದ ಮೂಲಕ ಅಂಬರೀಷ್ ಪುತ್ರ ಅಭಿಷೇಕ್ ಬೆಳ್ಳಿತೆರೆಗೆ ಅಡಿಯಿಡಲಿದ್ದಾರಂತೆ ಎಂಬ ಸುದ್ದಿ ಕಳೆದೆರಡು
 

08/26/2010 06:31 AM

ಗುಂಡ್ಲುಪೇಟೆಯಲ್ಲಿ ಚಿತ್ರ ನಿರ್ದೇಶಕ ರತ್ನಜ ವಿವಾಹ!

ಕನ್ನಡದ ಸದಭಿರುಚಿಯ ಚಿತ್ರ ನಿರ್ದೇಶಕ ರತ್ನಜ ಸದ್ದಿಲ್ಲದಂತೆ ಗುರುವಾರ(ಆ.26) ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅವರ ವಿವಾಹವು ಗುಂಡ್ಲುಪೇಟೆಯ ಗೋಪಾಲಸ್ವಾಮಿ ಬೆಟ್ಟದಲ್ಲಿ ನೆರವೇರಿತು. ಅಕ್ಕನ ಮಗಳನ್ನು ರತ್ನಜ ವರಿಸಿದ್ದಾರೆ. ತುಂಬ ಸರಳವಾಗಿ ನಡೆದ ವಿವಾಹ ಮಹೋತ್ಸವಕ್ಕೆ ರತ್ನಜ ಕುಟುಂಬಿಕರು ಹಾಗೂ ಬೆರಳೆಣಿಕೆಯಷ್ಟು ಮಂದಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇವರ
 

08/26/2010 05:52 AM

ಮಾದಕದ್ರವ್ಯ ಜಾಲದಲ್ಲಿ ಮಾದಕ ತಾರೆ ತ್ರಿಷಾ?

ತೆಲುಗು ಚಿತ್ರರಂಗದೊಂದಿಗಿನ ಮಾದಕದ್ರವ್ಯದ ನಂಟು ಇತ್ತೀಚೆಗೆ ಬಟ್ಟಬಯಲಾಗಿತ್ತು. ಮಾದಕ ದ್ರವ್ಯ ಜಾಲದಲ್ಲಿ ಹಲವು ತಾರೆಗಳ ಹೆಸರುಗಳು ಕೇಳಿಬರುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ತೆಲುಗು, ತಮಿಳು ತಾರೆ ತ್ರಿಷಾ ಹೆಸರು ಕೇಳಿಬಂದಿದ್ದು ಈ ವಿವಾದ ಹೊಸತಿರುವು ಪಡೆದುಕೊಂಡಿದೆ.ಮಾದಕದ್ರವ್ಯವನ್ನು ಸರಬರಾಜು ಮಾಡುತ್ತಿದ್ದವರ ಮೊಬೈಲ್ ಫೋನ್ ಗಳಲ್ಲಿ ತ್ರಿಷಾ ಮೊಬೈಲ್ ಸಂಖ್ಯೆ ದಾಖಲಾಗಿದೆ ಎನ್ನಲಾಗಿದೆ. ಆದರೆ ತ್ರಿಷಾ ಮಾತ್ರ ಈ ಎಲ್ಲಾ
 

08/25/2010 01:23 PM

ಡ್ರಗ್ಸ್, ಸೆಕ್ಸ್ ಹಗರಣದಲ್ಲಿ ತಬ್ಬಿಬ್ಬಾದ ಟಾಲಿವುಡ್

ದೇಶದಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಾಣಗೊಳ್ಳುತ್ತಿರುವುದು ಬಾಲಿವುಡ್ ನಲ್ಲೆಂದು ನಿಮ್ಮ ಊಹೆಯಾದರೆ ಅದು ತಪ್ಪು. ಚಿತ್ರ ನಿರ್ಮಿಸುವುದರಲ್ಲಿ ತೆಲುಗು ಚಿತ್ರರಂಗ ನಂಬರ್ ಒನ್ ಸ್ಥಾನದಲ್ಲಿದ್ದರೆ ನಂತರದ ಸ್ಥಾನ ಬಾಲಿವುಡ್ ಗೆ. ಬಹುಶ ದಕ್ಷಿಣ ಭಾರತೀಯರಿಗೆ ಇದ್ದಷ್ಟು ಸಿನಿಮಾ ಹುಚ್ಚು ದೇಶದ ಉಳಿದ ಭಾಗದವರಿಗಿಲ್ಲವೇನೋ? ಇಲ್ಲಿ ನಾಯಕ/ನಾಯಕಿಯರ ಕಟೌಟ್ ಗೆ ಹಾಲಿನ ಅಭಿಷೇಕ ನಡೆಯುತ್ತದೆ. ಬಿಡುಗಡೆ
 

08/25/2010 12:14 PM

ಮಂಗಳೂರು ಪೋರಿಗೆ ಸಚಿವರ ಒಲವಿನ ಉಡುಗೊರೆ

ಮಂಗಳೂರು ಪೋರಿ, ತುಳು ಬೆಡಗಿ ಅನುಷ್ಕಾ ಶೆಟ್ಟಿ ಈಗ ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಖತ್ ಬಿಜಿ ನಟಿ. ಆಂಧ್ರ ಸಚಿವರೊಬ್ಬರು ಈಕೆಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿರುವುದು ಆಂಧ್ರ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ಇವರಿಬ್ಬರಿಗೂ ಇರುವ ಸಂಬಂಧ ಏನು? ಇಷ್ಟೊಂದು ದುಬಾರಿ ಕೊಡುಗೆ ನೀಡಿದ್ದಾದರು ಏಕೆ? ಎಂಬ ಪ್ರಶ್ನೆಗಳು ಆಂಧ್ರವನ್ನು ದಾಟಿಕೊಂಡು ಪಕ್ಕದ ರಾಜ್ಯಗಳಿಗೂ ತಾಕಿದೆ. ರೋಶಯ್ಯ
 

08/25/2010 10:59 AM

ಕಾಸರವಳ್ಳಿ ಚಿತ್ರದಲ್ಲಿ ನಟಿಸಲು ಸಿದ್ಧ, ಆದರೆ...ಪುನೀತ್

ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಲು ನನ್ನದೇನು ತಕರಾರಿಲ್ಲ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ಕನ್ನಡದ ಪ್ರತಿಭಾವಂತ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ ಚಿತ್ರಗಳಲ್ಲಿ ನಟಿಸಲು ನನ್ನದೇನು ಅಭ್ಯಂತರವಿಲ್ಲ. ಆದರೆ ನನ್ನ ಚಿತ್ರ ಎಲ್ಲರಿಗೂ ತಲುಪಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಕೇವಲ ಏಳು ಎಂಟು ಜನ ನೋಡುವುದು ನನಗಿಷ್ಟವಿಲ್ಲ ಎಂದಿದ್ದಾರೆ ಪುನೀತ್ ರಾಜ್ ಕುಮಾರ್.ಸಿನಿಮಾ
 

08/25/2010 09:52 AM

ಬಿಗ್ ಬಿ ಜಾರ್ಖಂಡ್ ಪೊಲೀಸರ ಮಾಹಿತಿದಾರನೆ?

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಏನಾದರೂ ಜಾರ್ಖಂಡ್ ಪೊಲೀಸರ ಮಾಹಿತಿದಾರನೆ? ಇದು ಎತ್ತಣಿಂದೆತ್ತ ಸಂಬಂಧವಯ್ಯಾ? ಎಂಬ ಪ್ರಶ್ನೆ ಈಗ ದೇಶದ್ಯಾಂತ ಚರ್ಚೆಗೆ ಗ್ರಾಸವಾಗಿದ್ದು ಹೊಸ ಸಮಸ್ಯೆಗೆ ನಾಂದಿ ಹಾಡಿದೆ. ಇದು ನಿಜವೆ? ಅಲ್ಲವೆ? ಎಂದು ತಿಳಿಯಬೇಕಾದರೆ ನೀವು ಈ ವಿವರಗಳನ್ನು ಓದಲೇಬೇಕು ಎನ್ನುತ್ತಿದ್ದಾರೆ ಜಾರ್ಖಂಡ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ವಿಷ್ಣು ದಯಾಳ್ ರಾಮ್.ಈ ಸಂಬಂಧ
 

08/25/2010 07:44 AM

ವ್ಯಭಿಚಾರ ಸಾಬೀತುಪಡಿಸಿದರೆ ಕೋಟಿ ರು. ಕೊಡುತ್ತೇನೆ

ವೇಶ್ಯಾವಾಟಿಕೆ ಜಾಲದಲ್ಲಿ ಹೈದರಾಬಾದ್ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿನಿಮಾ ತಾರೆಗಳಾದ ಸಾಯಿರಾ ಬಾನು[ಗ್ಯಾಲರಿ], ಜ್ಯೋತಿ[ಗ್ಯಾಲರಿ] ಹೊಸ ಸವಾಲು ಎಸೆದಿದ್ದಾರೆ. ತಾವು ವ್ಯಭಿಚಾರ ಮಾಡಿದ್ದನ್ನು ಸಾಬೀತುಪಡಿಸಿದರೆ ಅವರು ಯಾರೇ ಆಗಲಿ ಅವರಿಗೆ ಒಂದು ಕೋಟಿ ರುಪಾಯಿ ಬಹುಮಾನವಾಗಿ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.ಈ ಜಾಲಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಯಾರೋ ಮಾಡಿದ ತಪ್ಪನ್ನು ತಮ್ಮ
 

08/25/2010 06:52 AM

ಮಲೇಷಿಯಾದಲ್ಲಿ ಸುದೀಪ್, ಐಂದ್ರಿತಾ ತಕಧಿಮಿತಾ!

ವೀರ ಪರಂಪರೆ ಚಿತ್ರತಂಡ ಮಲೇಷ್ಯಾಗೆ ಪ್ರಯಾಣ ಬೆಳಸಿದೆ. ಮಲೇಷಿಯಾದ ಸುಂದರ ತಾಣಗಳಲ್ಲಿ ಹಾಡೊಂದರ ಚಿತ್ರೀಕರಣ ನಡೆಯಲಿದ್ದು ಚಿತ್ರದ ನಾಯಕ ನಟ ಸುದೀಪ್ ಮತ್ತು ನಾಯಕಿ ತಕಧಿಮಿತಾ ಎಂದು ಕುಣಿಯಲಿದ್ದಾರೆ. ಮುರಳಿ ನೃತ್ಯ ನಿರ್ದೇಶನದಲ್ಲಿ ಈ ಹಾಡಿನ ಚಿತ್ರೀಕರಣ ಸಾಂಗವಾಗಿ ಸಾಗಲಿದೆ. ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 30ನೇ ಚಿತ್ರವಿದು. ಈಗಾಗಲೆ ಚಿತ್ರದ ಪ್ರಥಮ ಪ್ರತಿ
 

08/25/2010 06:00 AM

ಗಲ್ಲಾಪೆಟ್ಟಿಗೆಯಲ್ಲಿ ಗರಿಗೆದರಿದ 'ಡೆಡ್ಲಿ' ಕಲೆಕ್ಷನ್

'ಡೆಡ್ಲಿ2' ಚಿತ್ರದ ಮೊದಲ ವಾರದ ಗಳಿಕೆ ನೋಡಿದರೆ ನಿರ್ಮಾಪಕ ಮಂಜುನಾಥ್ ಸದ್ಯಕ್ಕೆ ಸೇಫ್. ನಟ ಆದಿತ್ಯ ಸಿನಿಮಾ ವೃತ್ತಿ ಬದುಕಿನಲ್ಲಿ ಈ ರೀತಿಯ ಒಂದು ಓಪನಿಂಗ್ ಸಿಕ್ಕಿದ ಚಿತ್ರ ಇನ್ನೊಂದಿರಲಿಕ್ಕಿಲ್ಲ. ನಿಜವಾದ ಡೆಡ್ಲಿ ಸೋಮನ ಖದರ್ ಇಷ್ಟಿರಲಿಲ್ಲವೆನೋ ಆ ಪಾಟಿ ಆದಿತ್ಯನ ನಟನೆ, ಮಾಧ್ಯಮ ಮತ್ತು ಪತ್ರಿಕೆಯಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿತ್ತು.ನಿರ್ದೇಶಕರ ನಿರೀಕ್ಷೆಯಂತೆ ಚಿತ್ರ ಮಾಸ್
 

08/24/2010 01:02 PM

ಯೋಗರಾಜ್ ಭಟ್ಟರ ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿ

ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಜತೆ ಪೈಪೋಟಿಗೆ ಬಿದ್ದವರಂತೇನೋ ಇತ್ತೀಚಿನ ದಿನಗಳಲ್ಲಿ ಹಾಡಿಗೆ ಸಾಹಿತ್ಯ ಬರೆಯುತ್ತಿದ್ದಾರೆ ಯೋಗರಾಜ್ ಭಟ್. ಭಟ್ಟರು ಹಾಡೊಂದಕ್ಕೆ ಎಷ್ಟು ಸಂಭಾವನೆ ಪಡೆಯಬಹುದು? ಈ ಪ್ರಶ್ನೆಗೆ ಉತ್ತರವನ್ನು ಅವರ ಆತ್ಮೀಯ ಸ್ನೇಹಿತ ಮತ್ತು 'ಜಾಕಿ' ಚಿತ್ರದ ನಿರ್ದೇಶಕ ಸೂರಿ ನೀಡಿದ್ದಾರೆ. ಭಟ್ಟರು ಈಗ ಎಪ್ಪತ್ತೈದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಜಾಕಿ ಬಳಿಕ
 

08/24/2010 12:12 PM

ಪ್ರಕಾಶ್ ರೈ ಬಾಳ ಸಂಗಾತಿಯಾಗಿ ಪೋನಿ ವರ್ಮಾ

ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರೈ ಮಂಗಳವಾರ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಪ್ರಕಾಶ್ ರೈ ಮದುವೆ ಮುಂಬೈನ ಸಹರಾ ಸ್ಟಾರ್ ಹೋಟೆಲ್ ನಲ್ಲಿ ನೆರವೇರಿತು.ಕನ್ನಡಿಗರಾದ ಪ್ರಕಾಶ್ ರೈ ಮದುವೆ ಪಂಜಾಬಿ ಸಂಪ್ರದಾಯದಂತೆ ನಡೆಯಿತು. ಬಾಲಿವುಡ್ ಮತ್ತು ತೆಲುಗು ಚಿತ್ರರಂಗದ ತಾರೆಗಳು ಪ್ರಕಾಶ್ ರೈ
 

08/24/2010 10:12 AM

ರಾಜ್ ಬಯಸಿದ್ದೇನು? ನಿಧನಾ ನಂತರ ಆಗಿದ್ದೇನು?

ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ.ರಾಜ್ ಕುಮಾರ್ ನಿಧನಾ ನಂತರ ತಮ್ಮ ದೇಹವನ್ನು ಸುಡಲು ಬಯಸಿದ್ದರು ಎಂಬ ಸಂಗತಿಯನ್ನು ಅವರ ಮಗ ರಾಘವೇಂದ್ರ ರಾಜ್ ಕುಮಾರ್ ಬಹಿರಂಗಪಡಿಸಿದ್ದಾರೆ. 'ಜಾಕಿ' ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.ದೇಹವನ್ನು ಮಣ್ಣು ಮಾಡುವುದರಿಂದ ಆ ಸ್ಥಳ ನಿರುಪಯುಕ್ತವಾಗುತ್ತದೆ. ಅದರ ಬದಲು
 

08/24/2010 08:01 AM

ಮಲಯಾಳಂ ಚಿತ್ರದಲ್ಲಿ ಪಾಕಿಸ್ತಾನಿ ಕ್ರಿಕೆಟಿಗ!

ಪಾಕಿಸ್ತಾನದ ಉದಯೋನ್ಮುಖ ಬೌಲರ್ ಮೊಹಮ್ಮದ್ ಆಸಿಫ್ ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ತಂಡದ ಆಟಗಾರರು ಮತ್ತು ಆಡಳಿತ ಮಂಡಳಿ ಜೊತೆ ಕಿತ್ತಾಡುತ್ತಾ ಸದಾ ಒಂದಲ್ಲೊಂದು ಹುಡುಗಾಟದಲ್ಲಿ ತನ್ನನ್ನು ತೊಡಗಿಕೊಂಡು ಸುದ್ದಿ ಮಾಡುತ್ತಲೆ ಇರುವ ಈತ ಮಾದಕ ವ್ಯಸನಿ ಕೂಡ. ಹೆಸರಾಂತ ಸಾಹಿತಿ ಕೆ ದಾಮೋದರನ್ ನಂಬೂದಿರಿ ಮೊಟ್ಟ ಮೊದಲ ಬಾರಿಗೆ ಆಕ್ಷನ್, ಕಟ್
 

08/24/2010 07:32 AM

ಜಾಹೀರಾತುಗಳಿಲ್ಲದೆ ಬಸವಳಿದ ದೂರದರ್ಶನ

ವಿವಾದಗಳಿಂದ ಹೈರಾಣಾಗಿದ್ದ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಕ್ರೀಡಾಕೂಟದ ಪ್ರಸಾರದ ಹಕ್ಕನ್ನು ಪಡೆದಿರುವ ಸರಕಾರಿ ಸ್ವಾಮ್ಯದ ದೂರದರ್ಶನಕ್ಕೆ ಜಾಹೀರಾತುಗಳೆ ಇಲ್ಲದಂತಾಗಿದೆ. ದೂರದರ್ಶನದಲ್ಲಿ ಜಾಹೀರಾತು ನೀಡಲು ಕಂಪನಿಗಳು ಮುಂದೆ ಬರುತ್ತಿಲ್ಲ. ಅಕ್ಟೋಬರ್ 3 ರಿಂದ 14ರವರೆಗೆ ಒಟ್ಟು 12 ದಿನಗಳ ಕಾಲ ಕ್ರೀಡಾ ಕೂಟ ನಡೆಯಲಿದೆ. ಈ ಕ್ರೀಡಾಕೂಟದ ನೇರಪ್ರಸಾರದ ಮೂಲಕ ಜಾಹೀರಾತಿನಲ್ಲಿ
 

08/24/2010 06:25 AM

ಎಂಎಂಎಸ್ ಹಗರಣದಲ್ಲಿ ಸೋಹಾ ಆಲಿಖಾನ್ ?

ಖ್ಯಾತ ಕ್ರಿಕೆಟಿಗ ಟೈಗರ್ ಮನ್ಸೂರ್ ಆಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಠಾಗೂರ್ ಪುತ್ರಿ ಸೋಹಾ ಆಲಿ ಖಾನ್ ಎಂಎಂಎಸ್ ಹಗರಣದಲ್ಲಿ ಭಾಗಿಯಾಗಿರುವ ವಿಡಿಯೋ ಕ್ಲಿಪ್ಪಿಗ್ ಸಖತ್ ಸುದ್ದಿ ಮಾಡಿದೆ. ಅಂತರ್ಜಾಲ ಮತ್ತು ಬ್ಲಾಗ್ ಗಳಲ್ಲಿ ತೆರೆಕಂಡಿರುವ ಈ ಕ್ಲಿಪ್ಪಿಂಗ್ ಬಾಲಿವುಡ್ ನಲ್ಲಿ ಹೊಸ ಗುಲ್ಲೆಬ್ಬಿಸಿದೆ.ವಿಡಿಯೋ ದಲ್ಲಿ ಸೋಹಾ ಅರೆಬೆತ್ತಲೆಯಾಗಿ ಮೈ ಮೇಲೆ ಟವಲೊಂದನ್ನು
 

08/24/2010 05:33 AM

ರಾಣಿ ಮುಖರ್ಜಿಗೆ ಕೂಡಿಬಂತು ಕಂಕಣಭಾಗ್ಯ

ಬಾಲಿವುಡ್ ಕೃಷ್ಣ ಸುಂದರಿ ರಾಣಿ ಮುಖರ್ಜಿಗೆ ಕಂಕಣಭಾಗ್ಯ ಕೂಡಿಬಂದಿದೆ. ನವೆಂಬರ್ ತಿಂಗಳಲ್ಲಿ ಬಾಲಿವುಡ್ ನ ರಾಣಿ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತವೆ ಮೂಲಗಳು. ಅಕ್ಟೋಬರ್ ತಿಂಗಳಲ್ಲಿ ದುರ್ಗಾ ಪೂಜೆಯಂದು ಮದುವೆ ದಿನಾಂಕವನ್ನು ಸ್ವತಃ ರಾಣಿ ಮುಖರ್ಜಿ ಅಧಿಕೃತವಾಗಿ ಪ್ರಕಟಿಸಲಿದ್ದಾರಂತೆ. ರಾಣಿ ಬಾಳಸಂಗಾತಿ ಯಾರಾಗಲಿದ್ದಾರೆ ಎಂಬುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ . ಈ ಹಿಂದೆ ರಾಣಿಯ ಹೆಸರು
 

08/23/2010 01:30 PM

ವೇಶ್ಯಾವೃತ್ತಿ ಜಾಲದಲ್ಲಿ ಸಿಕ್ಕಿಬಿದ್ದ ಸಿನಿಮಾ ತಾರೆಯರು

ವೇಶ್ಯಾವೃತ್ತಿಯಲ್ಲಿ ನಿರತರಾಗಿದ್ದ ತೆಲುಗು ಚಿತ್ರನಟಿ ಸಾಯಿರಾ ಬಾನು(ಗ್ಯಾಲರಿ) ಮತ್ತು ಜ್ಯೋತಿ(ಗ್ಯಾಲರಿ) ಸೇರಿದಂತೆ ಒಟ್ಟು ಏಳು ಮಂದಿ ಹೈದರಾಬಾದ್ ಪೊಲೀಸರಿಗೆಸೋಮವಾರ ಸ್ಥಳದಲ್ಲೆ ಸಿಕ್ಕಿಬಿದ್ದಿದ್ದಾರೆ. ಸಾಯಿರಾ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದು ಜ್ಯೋತಿ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದರು.ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಇವರೆಲ್ಲಾ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿದ್ದು ಬಯಲಾಗಿದೆ. ಇವರೊಂದಿಗೆ ಉಜ್ಬೆಕಿಸ್ತಾನದಒಬ್ಬ ಮಹಿಳೆ ಹಾಗೂ ಗ್ರಾಹಕರನ್ನು
 

08/23/2010 12:43 PM

ಪುನೀತ್ 'ಜಾಕಿ' ಹಾಡುಗಳು ಒನ್ಸ್ ಮೋರ್ ಗುರು!

ಪುನೀತ್ ಅಭಿನಯದ 'ಜಾಕಿ' ಚಿತ್ರಕ್ಕೆ ಉತ್ತಮ ಸಾಹಿತ್ಯ ನೀಡುವ ಮೂಲಕ ಯೋಗರಾಜ್ ಭಟ್ಟರು ತಮ್ಮ ಹಳೆಯ ಬಾಕಿಯನ್ನು ಚುಕ್ತಾ ಮಾಡಿದ್ದಾರೆ. ಬಹಳ ಸುದೀರ್ಘ ಸಮಯದಿಂದ ತಮ್ಮ ಎದೆಯಾಳದಲ್ಲಿ ಈ ಗೀತ ಸಾಹಿತ್ಯವನ್ನು ಭಟ್ಟರು ಬಚ್ಚಿಟ್ಟುಕೊಂಡಿದ್ದರು ಎಂದು ಕಾಣುತ್ತದೆ.ಅದು 'ಜಾಕಿ' ಚಿತ್ರದ ಮೂಲಕ ಅನಾವರಣಗೊಂಡಿದೆ.ಯೋಗರಾಜ್ ಭಟ್ಟರ ಸಾಹಿತ್ಯ ಬಿರುಸಿಗೆ ಹರಿಕೃಷ್ಣ ಚಿಂದಿ ಉಡಾಯಿಸಿದ್ದಾರೆ. ಕೇಳುಗರಿಗೆ 'ಜಾಕಿ' ರಸದೌತಣ.ಜಾಕಿ ಹಾಡುಗಳು
 

08/23/2010 10:03 AM

ಅಂದದ ಕಣ್ಣು ದಾನ ಮಾಡಲಿದ್ದಾರೆ ಐಶ್ವರ್ಯ ರೈ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ಎಂದು ಸಿನಿಮಾ ಕವಿ ಹಾಡಿದ್ದು ಎಷ್ಟು ಸತ್ಯ ಅಲ್ಲವೆ? ಸುಂದರ ಕಣ್ಣುಗಳೆ ಹೆಣ್ಣಿಗೆ ಭೂಷಣ. ಮೈಮಾಟ, ಮೈಬಣ್ಣ ಏನೇ ಇದ್ದರೂ ಮೊದಲು ಗಮನ ಸೆಳೆಯುವುದು ಕಣ್ಣುಗಳು. ಅದರಲ್ಲೂ ಐಶ್ವರ್ಯ ರೈ ನೀಲಿ ಮಿಶ್ರಿತ ಹಸಿರು ಕಣ್ಣುಗಳನ್ನು ನೋಡುತ್ತಿದ್ದರೆ ಅಬ್ಬಬ್ಬಾ ಇನ್ನೂ ನೋಡುತ್ತಲೇ ಇರಬೇಕು ಅನ್ನಿಸದೆ ಇರದು!ಇಷ್ಟೆಲ್ಲಾ ಪೀಠಿಕೆ ಯಾತಕೆ
 

08/23/2010 09:07 AM

ಜೋಗಯ್ಯನಿಗೆ ಹೊಸ ಜೋಡಿ ಹುಡುಕಿದ ಪ್ರೇಮ್

'ಜೋಗಯ್ಯ'ನಿಗೆ ತಕ್ಕ ಜೋಡಿ ಹುಡುಕಲು ನಿರ್ದೇಶಕ ಪ್ರೇಮ್ ಹರಸಾಹಸ ಪಡುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರ ಎಂಬ ಕಾರಣಕ್ಕೋ ಏನೋ ಪ್ರೇಮ್ ಬಾಲಿವುಡ್ ಬೆಡಗಿಯನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಕಂಗನಾ ರನಾವತ್, ಅಮೀಷಾ ಪಟೇಲ್, ಪ್ರಿಯಾಂಕಾ ಚೋಪ್ರಾ, ಪ್ರಚಿ ದೇಸಾಯಿ, ವಿದ್ಯಾ ಬಾಲನ್, ಸೆಲೀನಾ ಜೇಟ್ಲಿ, ತಮಿಳು ತಾರೆ
 

08/23/2010 07:13 AM

ಕನಸುಗಾರ ರವಿಚಂದ್ರನ್ ಈಗ ಹ್ಯಾಪಿ ಹಸ್ಪೆಂಡ್

ಕನಸುಗಾರ ರವಿಚಂದ್ರನ್ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುವ ಮೂಲಕ ಇದ್ದಕ್ಕಿದ್ದಂತೆ ಬ್ಯುಸಿಯಾಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ 'ಹೂ' ಅರಳಿಸಿ ಸಂಭ್ರಮಿಸಿದ ರವಿ ಬಳಿಕ 'ನಾರಿಯ ಸೀರೆ ಕದಿ'ಯಲು ಸಿದ್ಧರಾದರು. ಅದರ ಜೊತೆಗೆ 'ಮಲ್ಲಿಕಾರ್ಜುನ' ಅವತಾರ ಎತ್ತಿದರು. ಈಗ 'ಹ್ಯಾಪಿ ಹಸ್ಪೆಂಡ್' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಹ್ಯಾಪಿ ಹಸ್ಪೆಂಡ್' ಚಿತ್ರಕ್ಕೆ 'ಪಕ್ಕಾ
 

08/23/2010 05:55 AM

ಡೈರೆಕ್ಟರ್ ಗುರು ಪ್ರಸಾದ್ 'ಸ್ಪೆಷಲ್' ಮುಹೂರ್ತ ಫಿಕ್ಸ್

'ಮಠ' ಖ್ಯಾತಿಯ ಗುರುಪ್ರಸಾದ್ ಅಜ್ಞಾತವಾಸದಿಂದ ಎದ್ದು ಬಂದಿದ್ದಾರೆ. ಇದೀಗ ಅವರ ಕೈಯಲ್ಲಿ 'ಡೈರೆಕ್ಟರ್ಸ್ ಸ್ಪೆಷಲ್' ಇದೆ. 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಐಡಿಯಾ ಫಿಲಂಫೇರ್ ಪ್ರಶಸ್ತಿ ವರಿಸಿದ್ದು ಅವರ ಹುಮ್ಮಸ್ಸನ್ನು ಇಮ್ಮಡಿಸಿದೆ. ಈಗ ನೇರವಾಗಿ ವಿಷಯಕ್ಕೆ ಬರೋಣ, ಗುರು ನಿರ್ದೇಶಿಸಲಿರುವ ಮಹತ್ವಾಕಾಂಕ್ಷಿ ಚಿತ್ರ 'ಡೈರೆಕ್ಟರ್ಸ್ ಸ್ಪೆಷಲ್’ ಆಗಸ್ಟ್ 27ಕ್ಕೆ ಸೆಟ್ಟೇರಲಿದೆ. ಈ ಚಿತ್ರವನ್ನು ಎಂ
 

08/22/2010 07:37 AM

ಶೌರ್ಯ ಚಿತ್ರ ವಿಮರ್ಶೆ: ಮತ್ತೊಮ್ಮೆ ಶೌರ್ಯ ಪ್ರ'ದರ್ಶನ'

ದರ್ಶನ್ ಚಿತ್ರಗಳೇ ಹಾಗೆ. ಒಂದಷ್ಟು ಹೊಡಿ, ಬಡಿ, ಕಡಿಮಾಮೂಲಿ. ಅಲ್ಲಿ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ. ಅಲ್ಲಿ "ಶಾಸ್ತ್ರಿ"ಯ ಸ್ಥಾನಮಾನವನ್ನು ಕಮರ್ಷಿಯಲ್ ಅಂಶಗಳಿಗೆ ಕೊಡಲಾಗುತ್ತದೆ! ನಿರ್ದೇಶಕ ಸಾಧುಕೋಕಿಲ ಇಲ್ಲಿ ಮತ್ತೊಮ್ಮೆ “ಶೌರ್ಯ" ಪ್ರದರ್ಶನಕ್ಕೆ ನಾಂದಿ ಹಾಡಿದ್ದಾರೆ. ದರ್ಶನ್ ಮ್ಯಾನರಿಸಂಗೆ ಮತ್ತಷ್ಟು ಸುಣ್ಣಬಣ್ಣ ಮಾಡಿದ್ದಾರೆ ಸಾಧು.ಆ ಕಡೆಯಿಂದ ರೌಡಿಗಳ ಚೀರಾಟ, ಈ ಕಡೆ ನಾಯಕನ ಮೆರೆದಾಟ. ಅವರು ಇವನನ್ನು ಯಾಕೆ
 

08/22/2010 06:55 AM

ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಿತ್ರಶಾಲೆ

ಬೆಳ್ಳಿಮಂಡಲ ಎಂಬ ಚಲನಚಿತ್ರ ಸೊಸೈಟಿಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹುಟ್ಟುಹಾಕುವ ಮೂಲಕ ಸಹೃದಯಿ ಪ್ರೇಕ್ಷಕರನ್ನು ರೂಪಿಸಲು ಯತ್ನಿಸಲಾಗುತ್ತಿದೆ. 22ಜಿಲ್ಲೆಗಳಲ್ಲಿ ಬೆಳ್ಳಿ ಮಂಡಲದ ಮೂಲಕ ಅತ್ಯುತ್ತಮ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಶಾಲೆ ಕಾಲೇಜುಗಳಲ್ಲಿ ಸದಭಿರುಚಿಯ ಶೈಕ್ಷಣಿಕ ಮೌಲ್ಯದ ಚಿತ್ರಗಳನ್ನು ಪ್ರದರ್ಶಿಸುವ ಬೆಳ್ಳಿ ಸಾಕ್ಷಿ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಗಾಭರಣ ನುಡಿದರು.ಇದಲ್ಲದೆ
 

08/21/2010 09:09 AM

ಭಟ್ಟರ ಜಾಕಿ ಗೀತ ಸಾಹಿತ್ಯಕ್ಕೆ ಕತ್ತರಿ ಪ್ರಯೋಗ!

ಪುನೀತ್ ರ 'ಜಾಕಿ' ಚಿತ್ರದ ಹಾಡೊಂದು ಧ್ವನಿಸುರುಳಿ ಬಿಡುಗಡೆಗೂ ಮುನ್ನ ಅಂತರ್ಜಾಲದಲ್ಲಿ ಸೋರಿಕೆಯಾಗಿ ಪಡ್ಡೆ ಹುಡುಗರ ಮನ ತಣಿಸಿತ್ತು, 'ಕಳಪೆ ಗುಣಮಟ್ಟ ಪೈರಸಿ ಹಾಡು ಕೇಳ್ಬೇಡಿ ಪ್ಲೀಸ್ 'ಎಂದು ರಾಘಣ್ಣ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದು ಆಯ್ತು. ಆದರೆ, ಜಾಕಿ ಚಿತ್ರದ 'ಯಕ್ಕಾ ರಾಜರಾಣಿ..' ಹಾಡು ಮಾತ್ರ ಮೊಬೈಲ್ , ಕಂಪ್ಯೂಟರ್ ಗಳಲ್ಲಿ ಹರಿದಾಡತೊಡಗಿದೆ. ಬಿಟ್ಟಿಯಾಗಿ
 

08/21/2010 07:35 AM

ಜರ್ಮನ್ ಚಿತ್ರೋತ್ಸವಕ್ಕೆ ರಾಜ್ಯದ ಪ್ರಥಮ ಪ್ರಜೆ

ಚಿತ್ರೋತ್ಸವಗಳು ಎರಡು ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧ ವೃದ್ಧಿಯಾಗಲು ವೇದಿಕೆಯಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು-ಹೆಚ್ಚು ನಡೆಯಬೇಕು ಎಂದು ನಾಲ್ಕನೇ ಇಂಡೋ-ಜರ್ಮನ್ ಚಲನಚಿತ್ರೋತ್ಸವ ಉದ್ಘಾಟಿಸಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.ಕಲಾತ್ಮಕ ಚಿತ್ರಗಳು ಎಲ್ಲಾ ಭಾಷೆಯಲ್ಲೂ ಬರುತ್ತಿದ್ದು, ಅದರಲ್ಲಿ ಕೆಲವು ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಬರುತ್ತದೆ. ಅಂತಹ ಚಿತ್ರಗಳ ಪ್ರದರ್ಶನ ಏರ್ಪಡಿಸಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.ತಮ್ಮ ಜರ್ಮನ್ ಪ್ರವಾಸದ
 

08/20/2010 11:44 AM

ಬೆಳ್ಳಿತೆರೆಗೆ ಬರಲಿದೆ ರವಿ ಬೆಳಗೆರೆ ಮತ್ತೊಂದು ಪುಸ್ತಕ

ಪತ್ರಕರ್ತ, ಲೇಖಕ ರವಿ ಬೆಳಗೆರೆ ಬರೆದ 'ಪಾಪಿಗಳ ಲೋಕದಲ್ಲಿ' ಪುಸ್ತಕದಲ್ಲಿನ ಸೋಮ ಕಥೆ ಈಗಾಗಲೆ ಡೆಡ್ಲಿ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಈಗ ನಿರ್ದೇಶಕ ರವಿ ಶ್ರೀವತ್ಸ ನೇರವಾಗಿ ರವಿಯ ಮತ್ತೊಂದು ಪುಸ್ತಕ 'ಭೀಮಾ ತೀರದ ಹಂತಕರಿ' ಗೆ ಕೈಹಾಕಿದ್ದಾರೆ. ಪತ್ರಿಕೆಯೊಂದಕ್ಕೆ 2001ರಿಂದ 2003ರ ಅವಧಿಯಲ್ಲಿ ರವಿ ಬೆಳೆಗೆರೆ ಬರೆದ ಅಂಕಣ ಬರಹಗಳ ಗುಚ್ಛವೇ 'ಭೀಮಾ
 

08/20/2010 10:24 AM

ನಿರ್ದೇಶಕನೆ ನಾಯಕ; ನಾಯಕನ ಪತ್ನಿಯೆ ನಾಯಕಿ

ರಾಜಕೀಯ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಿ ಟಿ ಲಲಿತಾ ನಾಯಕ್ ಈಗ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ, ನಿರ್ಮಾಪಕಿಯಾಗಿ! ಅವರು ನಿರ್ಮಿಸುತ್ತಿರುವ ಚಿತ್ರದ ಹೆಸರು 'ಅಶಾಂತಿ'. ಮನೋವಿಜ್ಞಾದ ಸುತ್ತ ಹೆಣೆಯಲಾಗಿರುವ ಕತೆ ಇದು. ಇದೇ ಕಥಾವಸ್ತುವನ್ನಿಟ್ಟುಕೊಂಡು ಈಗಾಗಲೆ ಬಂದಿರುವ ಚಿತ್ರಗಳಿಗಿಂತ ಈ ಚಿತ್ರ ಭಿನ್ನವಾಗಿದೆಯಂತೆ. ಓಂ ಪ್ರಕಾಶ್ ನಾಯಕ್ ನಿರ್ದೇಶಿಸಿರುವ ಈ
 

08/20/2010 09:20 AM

ಅರುವತ್ತರಲ್ಲಿ ಜಾಕ್ಸನ್ ತಂದೆತಾಯಿ ವಿವಾಹ ವಿಚ್ಛೇದನ

ಸುದೀರ್ಘ ಅರುವತ್ತು ವರ್ಷಗಳ ಕಾಲ ಸಂಸಾರ ನೌಕೆ ದೂಡಿದ ದಂಪತಿಗಳು ಕಡೆಗೆ ವಿವಾಹ ವಿಚ್ಛೇದನದಲ್ಲಿ ಬೇರ್ಪಟ್ಟಿದ್ದಾರೆ. ಅವರು ಬೇರಾರು ಅಲ್ಲ ಪಾಪ್ ದೊರೆ ದಿವಂಗತ ಮೈಕೇಲ್ ಜಾಕ್ಸನ್ ಅವರ ತಂದೆತಾಯಿ. ಕ್ಯಾಥರೀನ್ ಜಾಕ್ಸನ್ ಮತ್ತು ಜೋಸೆಫ್ ಜಾಕ್ಸನ್ ಷಷ್ಠಿ ಪೂರ್ತಿ ಮಾಡಿಕೊಳ್ಳಬೇಕಾದ ಜೋಡಿ ವಿವಾಹ ವಿಚ್ಛೇದನಲ್ಲಿ ದೂರಾಗಿದ್ದಾರೆ.ನನ್ನ ಮಗನ ಸಾವಿಗೆ ನಾನೆ ಕಾರಣ ಎಂದು ತಮ್ಮ
 

08/20/2010 08:07 AM

ಮುಂಬೈನಲ್ಲಿ ಪೋನಿ ಜತೆ ಪ್ರಕಾಶ್ ರೈ ಎರಡನೆ ಮದುವೆ

ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರೈ ಅವರ ಮದುವೆ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಮುಂಬೈನಲ್ಲಿ ಆಗಸ್ಟ್ 24ರಂದು ನೆರವೇರಲಿದೆ. ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದ ತಾರೆಗಳ ಸಮ್ಮುಖದಲ್ಲಿ ಪ್ರಕಾಶ್ ರೈ ನೂತನ ದಾಂಪತ್ಯಕ್ಕೆ ಅಡಿಯಿಡಲಿದ್ದಾರೆ. ಪ್ರಕಾಶ್ ರೈ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ
 

08/20/2010 07:05 AM

ರಾಜ ರಾಣಿ ಜತೆಗೆ ಪ್ರೀತಿಯಿಂದ ರಮೇಶ್ ಅರವಿಂದ್

ಕನ್ನಡ ಕಿರುತೆರೆಗೆ ಮತ್ತೊಬ್ಬ ನಾಯಕ ನಟನ ಆಗಮನವಾಗಿದೆ. ಈ ಟಿವಿ ಕನ್ನಡ ವಾಹಿನಿ ಮೂಲಕ ನಟ ರಮೇಶ್ ಅರವಿಂದ್ ಕಿರುತೆರೆಗೆ ಲಗ್ಗೆಯಿಟ್ಟಿದ್ದಾರೆ. ಕಾರ್ಯಕ್ರಮದ ಹೆಸರು 'ರಾಜ ರಾಣಿ ರಮೇಶ್'. ಒಬ್ಬರನ್ನೊಬ್ಬರು ಇಷ್ಟಪಡುವ ಜೋಡಿಗಳಿಗಾಗಿ ರೂಪಿಸಿರುವ ಕುಟುಂಬ ಪ್ರಧಾನ ಕಾರ್ಯಕ್ರಮ ಇದಾಗಿದೆ. ಆಗಸ್ಟ್ 15ರಿಂದ ಪ್ರಸಾರ ಪ್ರಾರಂಭಿಸಿರುವ ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 9.30ಕ್ಕೆ ನಿಮ್ಮ
 

08/20/2010 06:09 AM

ಹ್ಯಾಟ್ರಿಕ್ ಹೀರೋಗೆ ಒಲಿಯಿತು ಅಶ್ವಿನಿ ರಾಂ 'ಪ್ರಸಾದ'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಮೈಲಾರಿ' ಶೀರ್ಷಿಕೆ ವಿವಾದ ಕಡೆಗೂ ಸುಖಾಂತ್ಯ ಕಂಡಿದೆ. 'ಮೈಲಾರಿ' ಶೀರ್ಷಿಕೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಪಾಲಾಗಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ತಿಳಿಸಿದ್ದಾರೆ.'ಮೈಲಾರಿ' ಎಂಬ ಒಂದೇ ಶೀರ್ಷಿಕೆಯನ್ನು ಇಬ್ಬರು ನಿರ್ಮಾಪಕರು ನೋಂದಾಯಿಸಿಕೊಂಡ ಕಾರಣ ಶೀರ್ಷಿಕೆ ವಿವಾದ ತಲೆದೋರಿತ್ತು. ಮೈಲಾರಿ ಶೀರ್ಷಿಕೆಯನ್ನು
 

08/19/2010 12:29 PM

ಕನ್ನಡಕ್ಕೆ ರೀಮೇಕ್ ಆಗಲಿದೆ ಮಲಯಾಳಂ ನೈವೇದ್ಯಂ

ಪ್ರಶಸ್ತಿ ಪುರಸ್ಕೃತ ನಿರ್ದೇಶಕ ದಿವಂಗತ ಎ ಕೆ ಲೋಹಿತ್ ದಾಸ್ ಅವರ ಮಳೆಯಾಳಂ ಚಿತ್ರ ನೈವೇದ್ಯಂ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಚಿತ್ರ ನಿರ್ಮಾಪಕ ಒಮರ್ ಶರೀಫ್ ಈ ವಿಷಯವನ್ನು ಪ್ರಕಟಿಸಿದ್ದು ಈ ಯಶಸ್ವಿ ಚಿತ್ರವನ್ನು ಕನ್ನಡಕ್ಕೆ ತರುತ್ತಿರುವುದಾಗಿ ತಿಳಿಸಿದ್ದಾರೆ.ಚಿತ್ರದ ನಾಯಕನ ಪಾತ್ರಕ್ಕೆ ವಿಜಯ ರಾಘವೇಂದ್ರ ಅವರನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ. ಮೂಲ ಚಿತ್ರದಲ್ಲಿ ವಿನೂ
 

08/19/2010 11:14 AM

ಮುಂಗಾರು ಮಳೆ ರಿಮೇಕ್ ಹಾಡು ಲೋಕಾರ್ಪಣೆ

ಯೋಗರಾಜ್ ಭಟ್ಟರ 'ಮುಂಗಾರು ಮಳೆ' ಚಿತ್ರ ಬಿಡುಗಡೆಯಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಳೆ ಸುರಿದಿದೆ. ಮಳೆ ನಿಂತ ನಂತರ ತೊಟ್ಟಿಕ್ಕುವ ಹನಿಗಳು ಎಡಬಿಡದೆ ಕಾಡುತ್ತಲೇಯಿವೆ. ನೀವು ಏನೇ ಅನ್ನಿ, ಆ ಋತುವಿನಲ್ಲಿ ಸುರಿದ ಮಳೆ ಹಾಡುಗಳನ್ನು ಭಗ್ನ ಪ್ರೇಮಿಗಳು ಇಂದಿಗೂ ಅದೇ ವಿಷಾದದಿಂದ, ಅದೇ ದುಖಃದಿಂದ, ಅದೇ ಮಧುರ ಯಾತನೆಯಿಂದ ಚಪ್ಪರಿಸುತ್ತಲೇ ಇದ್ದಾರೆ. ಅದರಲ್ಲೂ ಮುಂಗಾರು
 

08/19/2010 09:55 AM

ಆಫ್ರಿಕಾ ಹುಡುಗನೊಂದಿಗೆ ಕಿಮ್ ಗಪ್ ಚಿಪ್ ಮದುವೆ

ಪಾಂಡ್ಸ್ ಬೆಡಗಿ ಲಿರಿಲ್ ಸೋಪಿನ ಸುಂದರಿ ಕಿಮ್ ಶರ್ಮ ರಹಸ್ಯವಾಗಿ ಆಫ್ರಿಕಾ ಹುಡುಗನನ್ನು ಮದುವೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆಫ್ರಿಕನ್ ಸಫಾರಿಗೆ ಹೋಗಿದ್ದ ಈಕೆಯ ಕಣ್ಣಿಗೆ ಆಫ್ರಿಕಾದ ಹುಡುಗ ಬಿದ್ದು ಮೊದಲ ನೋಟದಲ್ಲೆ ಪ್ರೇಮ ಪಲ್ಲವಿಸಿದೆ. ಬಳಿಕ ಆತನೊಂದಿಗೆ ರಹಸ್ಯವಾಗಿ ಮದುವೆಯೂ ನಡೆದುಹೋಗಿದೆ. ಮೂಲಗಳ ಪ್ರಕಾರ, ತಮ್ಮ ಕೈಯಲ್ಲಿ ಈಗಿರುವ ಚಿತ್ರಗಳು ಎಲ್ಲಿ ತಪ್ಪುತ್ತವೋ ಎಂಬ
 

 
 
Join egroups
Google Groups
Yahoogroups